ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ
ಜಗತ್ತಿನ ರಹಸ್ಯವನ್ನು
ಭೇದಿಸಲು
ಬಾಗಿಲು ತೆರೆಯಬೇಕಾಗಿಲ್ಲ.
ಕಿಟಕಿ ತೆರೆಯದೆ
ಆನಂದದ ಹಾದಿ
ಹುಡುಕಬಹುದು.
ದೂರ ಹೋದಂತೆಲ್ಲ
ದಾರಿ ಕುರುಡಾಗುವುದು.
ಅಂತೆಯೇ ಸಂತರು
ಹೋಗದೆಯೇ ಬರುತ್ತಾರೆ
ನೋಡದೇ ಕಾಣುತ್ತಾರೆ
ದುಡಿಯದೇ ಪಡೆಯುತ್ತಾರೆ.
ಹೃದಯದ ಮಾತು
ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ
ಜಗತ್ತಿನ ರಹಸ್ಯವನ್ನು
ಭೇದಿಸಲು
ಬಾಗಿಲು ತೆರೆಯಬೇಕಾಗಿಲ್ಲ.
ಕಿಟಕಿ ತೆರೆಯದೆ
ಆನಂದದ ಹಾದಿ
ಹುಡುಕಬಹುದು.
ದೂರ ಹೋದಂತೆಲ್ಲ
ದಾರಿ ಕುರುಡಾಗುವುದು.
ಅಂತೆಯೇ ಸಂತರು
ಹೋಗದೆಯೇ ಬರುತ್ತಾರೆ
ನೋಡದೇ ಕಾಣುತ್ತಾರೆ
ದುಡಿಯದೇ ಪಡೆಯುತ್ತಾರೆ.