ಇಂದಿನ ಸುಭಾಷಿತ …
ಯಥಾ ಚಿತ್ತಮ್ ತಥಾ ವಾಚೋ ಯಥಾ ವಾಚಸ್ತಥಾ ಕ್ರಿಯಾಃ|
ಚಿತ್ತಮ್ ವಾಚಿ ಕ್ರಿಯಾಯಾಂಚ ಸಾಧುನಾಮೇಕರೂಪತಾ||
ಮನಸಿನಲ್ಲಿ ಇರುವುದನ್ನೇ ಮಾತಾಡಬೇಕು. ಮಾತಿನಂತೆ ಕ್ರಿಯೆ ಇರಬೇಕು. ಮನಸ್ಸು, ಮಾತು ಮತ್ತು ಕೃತಿ (ಕೆಲಸ) ಇವೆಲ್ಲವೂ ಒಂದೇ ರೀತಿ ಇದ್ದರೆ, ಅಂಥವರು ಸಜ್ಜನರು ಅನಿಸಿಕೊಳ್ಳುತ್ತಾರೆ.
ಹೃದಯದ ಮಾತು
ಇಂದಿನ ಸುಭಾಷಿತ …
ಯಥಾ ಚಿತ್ತಮ್ ತಥಾ ವಾಚೋ ಯಥಾ ವಾಚಸ್ತಥಾ ಕ್ರಿಯಾಃ|
ಚಿತ್ತಮ್ ವಾಚಿ ಕ್ರಿಯಾಯಾಂಚ ಸಾಧುನಾಮೇಕರೂಪತಾ||
ಮನಸಿನಲ್ಲಿ ಇರುವುದನ್ನೇ ಮಾತಾಡಬೇಕು. ಮಾತಿನಂತೆ ಕ್ರಿಯೆ ಇರಬೇಕು. ಮನಸ್ಸು, ಮಾತು ಮತ್ತು ಕೃತಿ (ಕೆಲಸ) ಇವೆಲ್ಲವೂ ಒಂದೇ ರೀತಿ ಇದ್ದರೆ, ಅಂಥವರು ಸಜ್ಜನರು ಅನಿಸಿಕೊಳ್ಳುತ್ತಾರೆ.