ದೇವರು ಭಾವಗಮ್ಯ : ಇಂದಿನ ಸುಭಾಷಿತ

“ದೇವರು ಕಟ್ಟಿಗೆ ಅಥವಾ ಕಲ್ಲಿನಿಂದ ಮಾಡಿದ ವಿಗ್ರಹದಲ್ಲಿ ಇರುವುದಿಲ್ಲ. ದೇವರು ಇರುವುದು ನಮ್ಮಲ್ಲಿ. ನಮ್ಮ ಭಾವದಲ್ಲಿ. ನಮ್ಮ ಮನಸ್ಸಿನಲ್ಲಿ. ನಮ್ಮ ಭಾವನೆಯಂತೆ ನಮ್ಮ ನಮ್ಮ ದೇವರು ನಮಗೆ ದಕ್ಕುವನು” ಅನ್ನುತ್ತದೆ ಇಂದಿನ ಸುಭಾಷಿತ

Leave a Reply