ಭರ್ತೃಹರಿಯ ಶೃಂಗಾರ ಶತಕದ ನಂತರ ಈ ಸುಂದರ ಸರಣಿಯನ್ನು ಕನ್ನಡಕ್ಕೆ ತಂದಿದ್ದಾರೆ, ಅರಳಿಬಳಗದ ಮುಖ್ಯ ಲೇಖಕರಾದ ಚಿದಂಬರ ನರೇಂದ್ರ
ಹೆಂಡತಿಯ ಚಟ: Tea time story
ಸಂತೋಕನ ಹಾಯ್ಕುಗಳು
ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ಮಾವ ನಕ್ಕರೆ ಸಿಟ್ಟು ಯಾಕೆ? Tea time story
ಗೌರವ, ಘನತೆ ಎಲ್ಲ ಮಾದಕ ಪೇಯಗಳು : Hsin Hsin Ming | ಓಶೋ ವ್ಯಾಖ್ಯಾನ
ಅಹಂ ಇಲ್ಲದಾಗ, ನಿಮ್ಮನ್ನು ವಿಭಜಿಸುವಬುದ್ಧಿ-ಮನಸ್ಸು ಕೂಡ ಗೈರು ಹಾಜರಾಗುತ್ತವೆ… | Hsin Hsin Ming, ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಎರಡು ಕಾಕ್ ಟೇಲ್ ಯಾಕೆ! ? : tea time story
ವಿಜ್ಞಾನ, ಅನುಭಾವಕ್ಕೆ ಕಾವ್ಯಕ್ಕೆ ಹತ್ತಿರ
ಒಂದು ಒಳ್ಳೆಯ ಸಿದ್ಧಾಂತ, ಕೇವಲ ಅದು ಮಾನವೀಯವಾಗಿದೆ ಎನ್ನುವ ಕಾರಣಕ್ಕೆ ಸತ್ಯವಾಗಿರುವುದು ಸಾಧ್ಯವಿಲ್ಲ ಅಂಥ ಥಿಯರಿಗೆ ಮಿತಿಗಳು ಅಪಾರ ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ
‘ಮಹಾನಾಯಕ’ನ ಮಾತುಗಳು : ಅರಳಿಮರ posters
ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ಇದು ಶೋಷಕ ಸಮುದಾಯಕ್ಕೆ ಎಷ್ಟು ಕಷ್ಟವೋ ಶೋಷಿತ ಸಮುದಾಯಕ್ಕೂ ಅಷ್ಟೇ ಕಷ್ಟದ ಕೆಲಸ. ಆದ್ದರಿಂದಲೇ ಅಂಬೇಡ್ಕರ್ ಚಿಂತನೆಗಳು ಸಂಪೂರ್ಣ ಕಾರ್ಯರೂಪಕ್ಕೆ ಬರಲು ಇನ್ನೂ ಸಾಧ್ಯವಾಗದೆ ಇರುವುದು. ಆದ್ದರಿಂದ ಅವರ ಮಾತುಗಳನ್ನು ಸಾಧ್ಯವಾದಷ್ಟು ಸಲ ಮತ್ತೆ ಹೇಳುವ, ಮನದಟ್ಟು ಮಾಡಿಸುವ ಅಗಾತ್ಯವಿದೆ. ಈ ನಿಟ್ಟಿನಲ್ಲಿ ಅರಳಿ ಬಳಗದ ಚಿದಂಬರ ನರೇಂದ್ರ ಅವರು ಸಂಗ್ರಹಿಸಿ ಅನುವಾದಿಸಿ ಪ್ರಸ್ತುತಪಡಿಸಿದ ಕೆಲವು ‘ಅಂಬೇಡ್ಕರ್ ಹೂಳಹು’ಗಳು ಇಲ್ಲಿವೆ…