ರಾಮಕೃಷ್ಣ ಒಬ್ಬ ಅಶಿಕ್ಷಿತ ವ್ಯಕ್ತಿಯಾಗಿದ್ದರೆ ಕೇಶವಚಂದ್ರ ಬಂಗಾಲ ಅಷ್ಟೇ ಅಲ್ಲ ಇಡೀ ಭಾರತ ಕಂಡ ಅತ್ಯಂತ ಪ್ರಖರ ಚಿಂತಕರು, ವಿದ್ವಾಂಸರೂ ಆಗಿದ್ದರು. ಕೇಶವಚಂದ್ರರ ತರ್ಕ ಸಾಮರ್ಥ್ಯ ಮತ್ತು ಪಾಂಡಿತ್ಯದ ಎದುರು ರಾಮಕೃಷ್ಣರು ಸೋಲುವುದು ಶತಸಿದ್ಧ ಎಂದೇ ಎಲ್ಲರ ಅಭಿಮತವಾಗಿತ್ತು. ಆದರೆ… ~ ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ
ಕಣ್ಣಿನ ಸಮಸ್ಯೆ! : ಜಿಬ್ರಾನ್ ಹೇಳಿದ ದೃಷ್ಟಾಂತ ಕಥೆ
ಮೂಲ: ಖಲೀಲ್ ಜಿಬ್ರಾನ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಧ್ಯಾನ ಎಂದರೆ… । ಓಶೋ ವ್ಯಾಖ್ಯಾನ
ಜ್ಞಾನೋದಯವನ್ನು ಹೊಂದಿದ ವ್ಯಕ್ತಿಗೆ, ಅಸ್ತಿತ್ವದೊಂದಿಗೆ ಒಂದಾಗಿರುವ ವ್ಯಕ್ತಿಗೆ, ನೈತಿಕತೆಯ ಅವಶ್ಯಕತೆಯಿಲ್ಲ, ತತ್ವ ಸಿದ್ಧಾಂತಗಳ ಬಂಧನವಿಲ್ಲ, ಸರಿ ತಪ್ಪುಗಳ ತಿಳುವಳಿಕೆಯ ಪಾಠಗಳ ಒತ್ತಾಯವಿಲ್ಲ, ಅವನು ಅಸ್ತಿತ್ವದೊಂದಿಗೆ ಎಷ್ಟು ಟ್ಯೂನ್ ಆಗಿದ್ದಾನೆಂದರೆ, ಅವನ ಮೂಲಕ ಆಗುತ್ತಿರುವ ಯಾವುದರಲ್ಲೂ, ಯಾವುದೇ ತಪ್ಪಾಗುವ ಸಾಧ್ಯತೆಯೇ ಇಲ್ಲ… ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ
ಝೆನ್ ‘ತಿಳಿಗೊಳ : ಅರಳಿಮರ Posters
ಝೆನ್ ಮಿಸ್ಟಿಟಿಕ್ ಸೊಸಾನ್’ನ ಬುಕ್ ಆಫ್ ನಥಿಂಗ್ ಕೃತಿಯ 5 ಹೊಳಹುಗಳು… । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ನೀವು ಸಂತೋಷವಾಗಿದ್ದೀರೋ ಇಲ್ಲವೋ? : ‘ಜಿಡ್ಡು’ ಉತ್ತರ
ಅದಾಗಲೇ ನಮ್ಮೊಳಗೆ ಇರುವ ಸಂತೋಷವನ್ನು ಹೊರಗೆ ಅರಸುವ ನಾವು, ಯಾವ ಕ್ಷಣವಾದರೂ ದುಃಖವಾಗಿ ಬದಲಾಗಬಲ್ಲ ಸಂಗತಿಯನ್ನೇ ಸಂತೋಷ ಅಂದುಕೊಳ್ಳುತ್ತೇವೆ. ಆದರೆ ಅದು ಸಂತೋಷವಲ್ಲ ಅನ್ನುವುದು, ನಾವು ಸಂತೋಷ ಎಂದು ಭ್ರಮಿಸಿದ್ದನ್ನು ಕಂಡ ಕೂಡಲೇ ನಮ್ಮ ಅಂತಃ ಪ್ರಜ್ಞೆಗೆ ತಿಳಿದುಬಿಡುತ್ತದೆ. ಆದ್ದರಿಂದಲೇ ನಾವು ಸಹಜತೆಗೆ ಮರಳೋದು. ನಾವು ಸಂತೋಷ ಪಡೆಯಬೇಕು ಅಂದುಕೊಂಡ ಕೂಡಲೇ ನಮ್ಮ ಸಂತೋಷ ಕೈತಪ್ಪುತ್ತದೆ… | ಜಿಡ್ಡು ಕೃಷ್ಣಮೂರ್ತಿ; ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ
ಶಾಯರಿ ಹನಿಗಳು… । ಅರಳಿಮರ Posters
ಹಿತವಾದ ವಾರಾಂತ್ಯಕ್ಕೆ ಕೆಲವು ಶಾಯರಿ ಹನಿಗಳು ಇಲ್ಲಿವೆ… । ಸಂಗ್ರಹ ಮತ್ತು ಅನುವಾದ; ಚಿದಂಬರ ನರೇಂದ್ರ
ಕತ್ತೆಯಿಂದ ಕಲಿಯಬೇಕಾದ ಗುಣಗಳು… । ಇಂದಿನ ಸುಭಾಷಿತ
ಇಂದಿನ ಸುಭಾಷಿತ, ಸೂಕ್ತಿ ಮಂಜರಿಯಿಂದ…
ಪ್ರೀತಿ ಇರುವಲ್ಲಿ ದಣಿವು ಇರೋದಿಲ್ಲ
ಪ್ರೀತಿಯಿಂದ ಮಾಡುವ ಕೆಲಸದಲ್ಲಿ ದಣಿವಿಲ್ಲ. ಎಲ್ಲಿ ನಿರೀಕ್ಷೆ ಇರೋದಿಲ್ವೋ ಅಲ್ಲಿ ನಿರಾಶೆಯೂ ಇರೋದಿಲ್ಲ! ~ ಜಿಡ್ಡು ಕೃಷ್ಣಮೂರ್ತಿ । ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ
ಗುರ್ಜೆಫ್ ಮತ್ತು ಬೆನೆಟ್ ವೃತ್ತಾಂತ: ಓಶೋ ವ್ಯಾಖ್ಯಾನ
ಗುರ್ಜೇಫ್, ಬೆನೆಟ್ ಗೆ ಏನು ಹೇಳಿದ? ಬೆನೆಟ್ ಏನು ಕೇಳಿಸಿಕೊಂಡ? ಗುರ್ಜೇಫ್ ಏನೂ ಹೇಳಲಿಲ್ಲ. ವಾಸ್ತವದಲ್ಲಿ ಪ್ರಶ್ನೆ, ಮಾಸ್ಟರ್ ಉತ್ತರಿಸಬೇಕು ಎನ್ನುವುದಾಗಿರಲೇ ಇಲ್ಲ! ~ ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ
ನಾವು ಸಜ್ಜನರಾಗಲು ಗುರುವಿನ ಮಾರ್ಗದರ್ಶನ ಬೇಕಿಲ್ಲ! : ಜಿಡ್ಡು ಕೃಷ್ಣಮೂರ್ತಿ
ಈ ಅರಿವು ನಮ್ಮೊಳಗಿನಿಂದ ಬರಬೇಕಿರುವುದು. ಹೊಟ್ಟೆಕಿಚ್ಚು ಒಳ್ಳೆಯದಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ನಿಮಗೂ ಗೊತ್ತಿದೆ. ಆದರೆ ನಿಮಗೆ ನಿಮ್ಮಲ್ಲೂ ಹೊಟ್ಟೆಕಿಚ್ಚು ಇರುವುದು ಗೊತ್ತೇ ಇಲ್ಲ! ನಿಮ್ಮ ಅಶಾಂತಿಯ, ನಿಮ್ಮ ಚಡಪಡಿಕೆಯ ಮೂಲವನ್ನೊಮ್ಮೆ ಬಗೆದು ನೋಡಿ. ಅಲ್ಲಿ ನಿಮಗೆ ನೀವೂ ಮತ್ತೊಬ್ಬರಂತೆ ಆಗಬೇಕು ಅನ್ನುವ ಸುಪ್ತ ವಾಂಛೆ ಮುಖಕ್ಕೆ ರಾಚುವುದು! ~ ಜಿಡ್ಡು ಕೃಷ್ಣಮೂರ್ತಿ; ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ