ಋಗ್ವೇದದಿಂದ ಒಂದು ಪ್ರಾರ್ಥನೆ
ಕೂಡಿ ಬಾಳುವಂತಿರಲಿ…| ಋಗ್ವೇದ ಸುಭಾಷಿತ
ಈ ದಿನದ ಸುಭಾಷಿತ …
ಸ್ವಾತಂತ್ರ್ಯದಿನದ ಶುಭಾಶಯಗಳು : ಬೆಳಗಿನ ಹಾರೈಕೆ
“ರಾಷ್ಟ್ರದ ಉದ್ದಾರವಾಗಬೇಕೆಂದರೆ, ರಾಷ್ಟ್ರಕಲ್ಯಾಣವಾಗಬೇಕೆಂದರೆ, ನಾವೆಲ್ಲರೂ ಸೌಹಾರ್ದತೆಯಿಂದ ಬಾಳಬೇಕು
ಅನ್ನುತ್ತದೆ ಋಗ್ವೇದ
ಅಂತರಂಗದ ಯುದ್ಧ ಗೆಲ್ಲಲು… : ಋಗ್ವೇದದ ನಿರ್ದೇಶನ
ಹೀಗೆ ಮಾತಾಡಿ…. : ಋಗ್ವೇದದ ಸೂಚನೆ
ಸಾಮರ್ಥ್ಯ, ಚೈತನ್ಯ ಮತ್ತು ಅನುಗ್ರಹಕ್ಕಾಗಿ ಪ್ರಜಾಪ್ರತಿಗೆ ಮೂರು ಪ್ರಾರ್ಥನೆಗಳು : ಋಗ್ವೇದದಿಂದ
ಋಗ್ವೇದದ ಹತ್ತನೇ ಮಂಡಲದಲ್ಲಿ ಬರುವ ಪ್ರಜಾಪತಿಯನ್ನು ಸ್ತುತಿಸುವ ಮೂರು ಪ್ರಾರ್ಥನೆಗಳನ್ನು ಇಲ್ಲಿ ನೀಡಲಾಗಿದೆ. ಇಲ್ಲಿ ಋಷಿಗಳು ಪ್ರಜಾಪತಿಯನ್ನು ಬಣ್ಣಿಸುತ್ತಾ “ಇವನಿಗಲ್ಲದೆ ಇನ್ನಾರಿಗೆ ಹವಿಸ್ಸನ್ನು ಸಮರ್ಪಿಸೋಣ?” ಎಂದು ಕೇಳುತ್ತಿದ್ದಾರೆ. ಕಲಿಯುಗದಲ್ಲಿ ಪ್ರಾರ್ಥನೆಯೇ ಹವಿಸಮರ್ಪಣೆಯಾಗಿದೆ.
ಮತ್ಸರವನ್ನು ತ್ಯಜಿಸಿ : ದಿನಕ್ಕೊಂದು ಸುಭಾಷಿತ #13
ಎಲ್ಲ ಕೆಡುಕಿಗೂ ಮತ್ಸರವೇ ಮೂಲ. ಅನಾರೋಗ್ಯಕರ ಸ್ಪರ್ಧೆಗೆ, ಕೀಳರಿಮೆಗೆ, ಅಶಾಂತಿಗೆ ಇದೇ ಮುಖ್ಯ ಕಾರಣ. ಮತ್ಸರ ನಮ್ಮನ್ನು ಸದಾ ನಾವು ಯಾವ ವಸ್ತು / ವ್ಯಕ್ತಿ ಕುರಿತು ಮತ್ಸರಿಗಳಾಗಿದ್ದೇವೋ ಅವರನ್ನೇ ಕುರಿತು ಆಲೋಚಿಸುವಂತೆ ಮಾಡುತ್ತದೆ. ನಾವು ಗೆಲ್ಲುವುದು ಹೇಗೆ, ನಾವು ಸಾಧಿಸುವುದು ಹೇಗೆ ಅನ್ನುವುದಕ್ಕಿಂತ ಹೆಚ್ಚಾಗಿ ಅವರನ್ನು ಸೋಲಿಸುವುದು ಹೇಗೆ, ಅವರನ್ನು ಬೀಳಿಸುವುದು ಹೇಗೆ ಎಂಬ ಚಿಂತೆಯೇ ನಮ್ಮನ್ನು ಹಣ್ಣು ಮಾಡುತ್ತದೆ. ಇದು ವೈಯಕ್ತಿಕವಾಗಿ ನಮ್ಮನ್ನು ಮಾತ್ರವಲ್ಲ, ನಮ್ಮ ಮೂಲಕ ಸಮಾಜದ ಸ್ವಾಸ್ಥ್ಯವನ್ನೂ ಕೆಡಿಸುತ್ತದೆ. ಆದ್ದರಿಂದ, “ಎಲ್ಲ […]
ದ್ವೇಷೋ ಅಸ್ಮಾತ್ ಯುಯೋತನ… : ದಿನಕ್ಕೊಂದು ಸುಭಾಷಿತ #12
ದ್ವೇಷವೇ ಸರ್ವನಾಶದ ಮೂಲ. ನಾಗರಿಕತೆಯ ಆರಂಭ ಕಾಲದಲ್ಲೇ ಇದನ್ನು ಪ್ರಾಜ್ಞರು ಮನಗಂಡಿದ್ದರು. ಆದ್ದರಿಂದಲೇ ನಮ್ಮ ಪ್ರಾಚೀನ ಋಷಿಗಳು “ನಮ್ಮನ್ನು ದ್ವೇಷಮುಕ್ತರನ್ನಾಗಿಸು” ಎಂದು ಭಗವಂತನಲ್ಲಿ ಮೊರೆ ಇಟ್ಟಿದ್ದು…
ತಿಳಿ ಬೆಳಗು : ದಿನಕ್ಕೊಂದು ಸುಭಾಷಿತ #9
ಒಳ್ಳೆಯ ಚಿಂತನೆಗಳು ಅವು ಯಾವುದೇ ಇರಲಿ, ನಮ್ಮವು – ಪರರವು ಎಂಬ ಭೇದ ಇರಬಾರದು. ಅವನ್ನು ಯಾರು ಹೇಳಿದರೂ ನಾವು ಸ್ವೀಕರಿಸಬೇಕು ಅನ್ನುತ್ತದೆ ಋಗ್ವೇದದ ಈ ವಾಕ್ಯ…
ಋಷಿ ಪರಂಪರೆ: ಸತ್ಯದ ಬೆಳಕುಂಡು ಬೆಳಗಿದ ಸಾಧಕರು
ವೇದಮಂತ್ರಗಳಲ್ಲಿ ಮಂತ್ರ ರಚಯಿತರಾಗಿ ಉಲ್ಲೇಖಗೊಂಡಿರುವ ಈ ಋಷಿಗಳೆಂದರೆ ಯಾರು? ಋಷಿ ಶಬ್ದದ ಅರ್ಥವೇನು? ಅರಿಯುವ ಕಿರು ಪ್ರಯತ್ನ ಇಲ್ಲಿದೆ… ~ ಗಾಯತ್ರಿ ಋಗ್ವೇದದಲ್ಲಿ ಋಷಿಗಳನ್ನು ಕುರಿತು ವ್ಯಾಖ್ಯಾನಿಸುತ್ತಾ, ‘ಜಗದ ಪರಿವೆಯೇ ಇಲ್ಲದೇ, ಜಗದೀಶನನ್ನು ಧ್ಯಾನಿಸಿ ಅಂತಃ ಪ್ರಕಾಶವನ್ನು ಬೆಳಗಿಸಿದವನು, ಸಾಮಾನ್ಯವಾಗಿ ಮನುಷ್ಯನಿಗೆ ನಿಲುಕದ ಅದಮ್ಯವಾದ ದಿವ್ಯಾನುಭೂತಿಯನ್ನು ಸಾಕ್ಷಾತ್ಕರಿಸಿಕೊಂಡವನು, ಜಗತ್ತಿನ ಸತ್ಯ ವಸ್ತುವನ್ನು ತನ್ನ ಸ್ವಂತ ಅರಿವಿಗೆ ತರಿಸಿಕೊಂಡವನು (ಸ್ವತಃ ಪ್ರಮಾಣ), ಅಂತಹ ಸತ್ಯದ ಸಾಕ್ಷಾತ್ಕಾರವನ್ನು ಭಗವಂತನಿಂದ ನೇರವಾಗಿ ಪಡೆದುಕೊಂಡವನು ಋಷಿ ಎನ್ನಿಸಿಕೊಳ್ಳುತ್ತಾನೆ’ ಎಂದು ವಿವರಿಸಲಾಗಿದೆ. ಯಜುರ್ವೇದದಲ್ಲಿ ‘ಹಿಂದಿನ ಕಾಲದಲ್ಲಿ ಯಾರು ಗುರುಕುಲದಲ್ಲಿ […]