ದೇವ ಗುರು ಬೃಹಸ್ಪತಿಯ ಮಗ ಕಚ, ರಾಕ್ಷಸರ ಗುರು ಶುಕ್ರಾಚಾರ್ಯರಿಂದ ಮೃತ ಸಂಜೀವಿನಿ ವಿದ್ಯೆ ಕಲಿತಿದ್ದು ಹೇಗೆ ಗೊತ್ತೆ? ಶುಕ್ರರ ಮಗಳು ದೇವಯಾನಿ ಅವನಿಗೆ ಮನಸೋತಿದ್ದು ಗೊತ್ತೇ…? ~ಚೇತನಾ ತೀರ್ಥಹಳ್ಳಿ
ಟ್ರಾಯ್ ಯುದ್ಧ ಮತ್ತು ಟ್ರೋಜನ್ ಕುದುರೆ : ಮಕ್ಕಳಿಗೊಂದು ಗ್ರೀಕ್ ಕಥೆ
ಮಕ್ಕಳಿಗಾಗಿ ಒಂದು ಗ್ರೀಕ್ ಪುರಾಣ ಕಥೆ
ನಭಗ ಮತ್ತು ನಾಭಾಗ ~ ಭಾಗವತದ ಒಂದು ಕಥೆ : ಪುರಾಣ ಕಥಾ ಸರಣಿ
ಭಾಗವತದ 9ನೇ ಸ್ಕಂಧ, 4ನೇ ಅಧ್ಯಾಯದಲ್ಲಿ ನಭಗ ಮತ್ತು ನಾಭಾಗರ ಕಥೆ ಬರುತ್ತದೆ. ಸಂಗ್ರಹ ಮತ್ತು ನಿರೂಪಣೆ : ಗಾಯತ್ರಿ ಮಹಾರಾಜ ನಭಗ, ನಾಭಾ ಹೆಸರಿನ ಮನುವಿನ ಪುತ್ರ. ಈ ನಭಗನ ಪುತ್ರರಲ್ಲೊಬ್ಬನಾದ ನಾಭಾಗ ದೀರ್ಘ ಕಾಲದವರೆಗೆ ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಿದ್ದ. ಈ ಕಾಲದಲ್ಲಿ ಅವನ ಹಿರಿಯ ಸಹೋದರರು ನಾಭಾಗನು ಇಷ್ಟು ವರ್ಷವಾದರೂ ಮರಳಿಬಾರದಿದ್ದುದರಿಂದ ಆತನೆಲ್ಲೋ ಸಂನ್ಯಾಸಿಯಾಗುವ ವ್ರತ ಕೈಗೊಂಡಿರಬೇಕೆಂದು ತಿಳಿದು, ರಾಜ್ಯದಲ್ಲಿ ಅವನಿಗೆ ಪಾಲು ಕೊಡಬೇಕೆನ್ನುವುದನ್ನು ಪರಿಗಣಿಸದೆ ತಮ್ಮ ತಮ್ಮಲ್ಲೆ ಹಂಚಿಕೊಂಡುಬಿಟ್ಟರು. ನಾಭಾಗ ಹಿಂದಿರುಗಿದಾಗ ತಮ್ಮ […]
ಓಕ್ನಸ್ ಅನುಭವಿಸಿದ ಅತಿ ಕಠಿಣ ಶಿಕ್ಷೆ ಯಾವುದು ಗೊತ್ತೆ? : ಗ್ರೀಕ್ ಪುರಾಣ ಕಥೆಗಳು ~ 24
ಓಕ್ನಸ್ಸನ ಈ ಫಜೀತಿಯಿಂದಾಗಿಯೇ, “ಎಂಥಾ ಶಿಕ್ಷೆಯಾದರೂ ಕೊಡಿ, ಓಕ್ನಸ್ಸನ ಪಾಡು ಬೇಡ” ಎನ್ನುವ ಹೇಳಿಕೆ ಚಾಲ್ತಿಗೆ ಬಂತು. ಅದೇನು ಫಜೀತಿ? ಇಲ್ಲಿದೆ ನೋಡಿ… ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಓಕ್ನಸ್ ಒಬ್ಬ ಅಮಾಯಕ ಜೀವಿಯಾಗಿದ್ದ. ಕಷ್ಟಪಟ್ಟು ಜೀವನ ನಡೆಸುತ್ತಿದ್ದ. ಅವನ ಹೆಂಡತಿ ಅವನನ್ನು ದಂಡಿಸುತ್ತಿದ್ದಳು. ಅವನು ದುಡಿದು ತರುವುದಕ್ಕಿಂತ ಹೆಚ್ಚು ಖರ್ಚು ಮಾಡಿ ಮತ್ತಷ್ಟು ದುಡಿದು ತರುವಂತೆ ಅಟ್ಟುತ್ತಿದ್ದಳು. ಹೆಂಡತಿಯ ಕಾಟದಿಂದ ಓಕ್ನಸ್’ಗೆ ಖಿನ್ನತೆ ಆವರಿಸತೊಡಗಿತ್ತು. ಏಕಾಗ್ರತೆಯಿಂದ ಕೆಲಸ ಮಾಡುವುದು ಸಾಧ್ಯವಾಗುತ್ತಿರಲಿಲ್ಲ. ಒಮ್ಮೆ ಅವನು […]