Metal Buddha on Mini Canvas Buddha on mini canvas Colourful Buddha on acrylic frame Buddha (Acrylic) Handmade trendy neck piece Minimal Buddha trendy neck piece Tiny Buddha Mandala Buddha Mandala (Small)
ಬುದ್ಧ ಇದ್ದಾನೆಯೆ ? : ಒಂದು ಜೆನ್ ಪ್ರಶ್ನೋತ್ತರ
ಬುದ್ಧ ಇದ್ದಾನೆಯೇ? ಬುದ್ಧ ಅಂದರೇನು!? ಒಂದು ಜೆನ್ ಪ್ರಶ್ನೋತ್ತರ | ಮೂಲ © Boo Ahm, ಕನ್ನಡಕ್ಕೆ : ಚಿದಂಬರ ನರೇಂದ್ರ
‘ಸಮಣ’ನಾಗುವ ತೀರ್ಮಾನ : ಸಿದ್ಧಾರ್ಥ #3
“ವೇದೋಪನಿಷತ್ತುಗಳ ಜ್ಞಾನವನ್ನು ಬರೀ ಕಂಠಪಾಠವಷ್ಟೇ ಅಲ್ಲ, ಹೃದ್ಗತ ಮಾಡಿಕೊಂಡು ಅರಿವನ್ನೇ ಬದುಕುವ ಬ್ರಾಹ್ಮಣರು, ಪಂಡಿತರು ಯಾರಾದರೂ ಇರುವರೇ!? ಸುಷುಪ್ತಿಯಲ್ಲಿ ಕಂಡುಕೊಂಡ ಆತ್ಮದ ಸ್ವರೂಪ ತಿಳಿಸಬಲ್ಲವರು ಯಾರಾದರೂ ಇರುವರೇ? ಆತ್ಮವೇ ಸಮಸ್ತವೂ ಅನ್ನುವ ಅರಿವನ್ನು ಎಚ್ಚರದಲ್ಲಿ, ನಡೆನುಡಿಯಲ್ಲಿ, ವ್ಯವಹಾರದಲ್ಲಿ ತೋರ್ಪಡಿಸುವ ನಿಜಜ್ಞಾನಿಗಳು ಯಾರಾದರೂ ಇರುವರೇ?” ಅನ್ನುವ ಯೋಚನೆ ಸಿದ್ಧಾರ್ಥನನ್ನು ಕಾಡತೊಡಗಿತು. ಮುಂದೆ… । ಮೂಲ: ಹರ್ಮನ್ ಹೆಸ್ಸ್; ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ ಹಿಂದಿನ ಸಂಚಿಕೆ ಇಲ್ಲಿ ನೋಡಿ: https://aralimara.com/2022/04/21/sid-2/ —————————————
“ನಿಜಜ್ಞಾನಿಗಳು ಇರುವರೇ…!?” : ಸಿದ್ಧಾರ್ಥ #2
ಸಿದ್ಧಾರ್ಥ ಎಲ್ಲರ ಪಾಲಿಗೆ ಆನಂದದ ಝರಿಯಾಗಿದ್ದ. ಅವನು ಅವರೆಲ್ಲರನ್ನೂ ಸಂತೋಷಪಡಿಸುತ್ತಿದ್ದ. ಆದರೆ, ಸಿದ್ಧಾರ್ಥನಿಗೆ ತನ್ನನ್ನು ತಾನು ಸಂತೋಷವಾಗಿಟ್ಟುಕೊಳ್ಳಲಿಕ್ಕೇ ಸಾಧ್ಯವಾಗುತ್ತಿರಲಿಲ್ಲ.… ಮುಂದೆ… । ಮೂಲ: ಹರ್ಮನ್ ಹೆಸ್ಸ್; ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ ಹಿಂದಿನ ಭಾಗ ಇಲ್ಲಿದೆ : https://aralimara.com/2022/04/18/sid/
ಬ್ರಾಹ್ಮಣರ ಹುಡುಗ : ಸಿದ್ಧಾರ್ಥ #1
‘ಸಿದ್ಧಾರ್ಥ’, ಖ್ಯಾತ ಕಾದಂಬರಿಕಾರ ಹರ್ಮನ್ ಹೆಸ್ ರವರ ಬಹುಚರ್ಚಿತ ಕೃತಿ. ಈ ಕಾದಂಬರಿಯನ್ನು ಚೇತನಾ ತೀರ್ಥಹಳ್ಳಿ ಕನ್ನಡಕ್ಕೆ ಅನುವಾದಿಸಿದ್ದು, ಈ ಸ್ವೈರಾನುವಾದದ ಕಂತುಗಳು ಪ್ರತಿ ಸೋಮವಾರ ಮತ್ತು ಗುರುವಾರ ‘ಅರಳಿಮರ’ದಲ್ಲಿ ಪ್ರಕಟವಾಗಲಿದೆ…
ಮಾಲುಂಕ್ಯಪುತ್ತನ 4 ಪ್ರಶ್ನೆಗಳು : ಬುದ್ಧ ಸಂವಾದ
ತನ್ನನ್ನು ಕಾಡುತ್ತಿದ್ದ ನಾಲ್ಕು ಪ್ರಶ್ನೆಗಳನ್ನು ಹೊತ್ತು ಮಾಲುಂಕ್ಯಪುತ್ತ ಬುದ್ಧನ ಬಳಿ ಬಂದ. ತನ್ನ ಪ್ರಶ್ನೆಗಳನ್ನು ಮುಂದಿಟ್ಟ. ‘‘ತಥಾಗತ, ನನ್ನ ಈ ಅನುಮಾನಗಳನ್ನು ನೀನು ಪರಿಹರಿಸಿದರೆ ಮಾತ್ರ ಸಂಘದಲ್ಲಿ ಉಳಿಯುತ್ತೇನೆ, ಇಲ್ಲವಾದರೆ ಪ್ರಾಪಂಚಿಕ ಬದುಕಿಗೆ ಮರಳಿ ಹೊರಟುಹೋಗುತ್ತೇನೆ,’’ ಅಂದ. ಆಗ ಬುದ್ಧ ಕೊಟ್ಟ ಉತ್ತರವೇನು ಗೊತ್ತೆ? ಈ ಸಂವಾದ ಓದಿ… । ಸಂಗ್ರಹ ಮತ್ತು ಅನುವಾದ: ಅಲಾವಿಕಾ
ಬಿಕ್ಖುಣೀ ಸಂಘ : ಬುದ್ಧನ ಮಹತ್ಕ್ರಾಂತಿ
ಬುದ್ಧ ಎಲ್ಲರಿಗೂ ಸಮಾನ ಅವಕಾಶ ಒದಗಿಸಿಕೊಟ್ಟ. ತನ್ನ ಸಂಘಕ್ಕೆ ಶರಣು ಬಂದವರಿಗೆಲ್ಲ ದೀಕ್ಷೆ ನೀಡಿ ಬಿಕ್ಖುಗಳನ್ನಾಗಿ ಮಾಡಿದ. ಸಾಧನೆಯ ಹಾದಿ ತೋರಿದ. ಹೆಣ್ಣು ಮಕ್ಕಳಿಗೂ ಬುದ್ಧ ಕಾರುಣ್ಯದಿಂದ ಈ ಅವಕಾಶ ಒದಗಿಬಂತು. ಬಿಕ್ಖುಣಿಯರ ಸಂಖ್ಯೆ ಹೆಚ್ಚಿತು. ಬಿಕ್ಖುಣೀ ಸಂಘ ಸ್ಥಾಪನೆಯಾಯ್ತು. ಗೃಹಿಣಿಯರು, ಅವಿವಾಹಿತೆಯರು, ವೃದ್ಧೆಯರು, ವಿಧವೆಯರು ಮಾತ್ರವಲ್ಲದೆ ಸಮಾಜದ ಕೊಂಕಿಗೆ ಗುರಿಯಾಗಿದ್ದ ವೇಶ್ಯೆಯರು, ಆಸ್ಥಾನ ನರ್ತಕಿಯರಿಗೂ ಈ ಸಂಘದಲ್ಲಿ ಸಾಧನೆಯ ಅವಕಾಶ ದೊರೆಯಿತು. ಇದನ್ನು ಬೌದ್ಧ ಧರ್ಮದ ಮಹಾಕ್ರಾಂತಿ ಎಂದೇ ಹೇಳಬಹುದು… । ಅಲಾವಿಕಾ
ಬುದ್ಧ ‘ಇರುವವನು’ ಆಗುವವನಲ್ಲ… | ಓಶೋ ವ್ಯಾಖ್ಯಾನ
‘ಬುದ್ಧತ್ವ’ ಇರುವ ಸ್ಥಿತಿ, ‘ಆಗುವ’ ಪ್ರಕ್ರಿಯೆ ಅಲ್ಲ. ಬುದ್ಧ ಆಗುವುದು ಸಾಧ್ಯವೇ ಇಲ್ಲ. ನೀನು ಬುದ್ಧ ಅಥವಾ ಬುದ್ಧ ಅಲ್ಲ, ಇರುವ ಸ್ಥಿತಿಗಳು ಇವೆರಡೇ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಎರಡು ಮೈಲಿ ದೂರ; ಓಶೋ ಹೇಳಿದ ಕಥೆ
“ಯಾಕೆ ಬುದ್ಧ ನಿನಗೆ ಈ ಮರ ಕಡಿಯುವವನ ಮೇಲೂ ನಂಬಿಕೆ ಇಲ್ಲವೆ? ಎರಡು ಮೈಲಿ ಆದ ಮೇಲೆ ನಾವು ಹಳ್ಳಿ ಮುಟ್ಟುವುದಿಲ್ಲವೆ?” ಆನಂದ ಆಶ್ಚರ್ಯ ಮತ್ತು ಕುತೂಹಲದಿಂದ ಬುದ್ಧನನ್ನು ಪ್ರಶ್ನೆ ಮಾಡಿದ | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಬುದ್ಧ, ಬದುಕು ಮತ್ತು ಮರಳಿನ ಕೋಟೆ
ನಿಮ್ಮ ಎಲ್ಲ ಹೋರಾಟ, ಗಂಭೀರತೆ ಇಂಥ ಮರಳಿನ ಕೋಟೆಗಳ ಬಗ್ಗೆ. ಒಂದು ದಿನ ನೀವೇ ಇದನ್ನೆಲ್ಲ ಮುರಿದು ದೂರ ಹೋಗುತ್ತೀರಿ ಮತ್ತು ನೀವು ಹಿಂತಿರುಗಿ ನೋಡುವುದಿಲ್ಲ ಕೂಡ – ಅನ್ನುತ್ತಾರೆ ಓಶೋ | ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ