“ಯಾಕೆ ಬುದ್ಧ ನಿನಗೆ ಈ ಮರ ಕಡಿಯುವವನ ಮೇಲೂ ನಂಬಿಕೆ ಇಲ್ಲವೆ? ಎರಡು ಮೈಲಿ ಆದ ಮೇಲೆ ನಾವು ಹಳ್ಳಿ ಮುಟ್ಟುವುದಿಲ್ಲವೆ?” ಆನಂದ ಆಶ್ಚರ್ಯ ಮತ್ತು ಕುತೂಹಲದಿಂದ ಬುದ್ಧನನ್ನು ಪ್ರಶ್ನೆ ಮಾಡಿದ | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಬುದ್ಧ, ಬದುಕು ಮತ್ತು ಮರಳಿನ ಕೋಟೆ
ನಿಮ್ಮ ಎಲ್ಲ ಹೋರಾಟ, ಗಂಭೀರತೆ ಇಂಥ ಮರಳಿನ ಕೋಟೆಗಳ ಬಗ್ಗೆ. ಒಂದು ದಿನ ನೀವೇ ಇದನ್ನೆಲ್ಲ ಮುರಿದು ದೂರ ಹೋಗುತ್ತೀರಿ ಮತ್ತು ನೀವು ಹಿಂತಿರುಗಿ ನೋಡುವುದಿಲ್ಲ ಕೂಡ – ಅನ್ನುತ್ತಾರೆ ಓಶೋ | ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ಇಷ್ಟಪಡುವುದು ಮತ್ತು ಪ್ರೇಮಿಸುವುದು: ಬೆಳಗಿನ ಹೊಳಹು
ಇಷ್ಟಪಡುವಿಕೆಯನ್ನೇ ನಾವು ಪ್ರೇಮವೆಂದುಕೊಂಡು ಪ್ರೇಮವನ್ನು ಹಳಿಯತೊಡಗುತ್ತೇವೆ. ವಾಸ್ತವದಲ್ಲಿ ಪ್ರೇಮವೇ ಬೇರೆ, ಇಷ್ಟಪಡುವುದೇ ಬೇರೆ. ಇಷ್ಟ ನಮ್ಮನ್ನು ಒಡೆತನಕ್ಕೆ ಪ್ರೇರೇಪಿಸಿದರೆ, ಪ್ರೇಮ ಪೋಷಣೆಯ ಜವಾಬ್ದಾರಿ ಹೊತ್ತುಕೊಳ್ಳುತ್ತದೆ. ಇದನ್ನು ಬುದ್ಧ ಸರಳ ಉದಾಹರಣೆ ಮೂಲಕ ಹೇಳಿದ್ದು ಹೀಗೆ….
ಅಜ್ಞಾನಿ ಯಾರು? : ಭಗವಾನ್ ಬುದ್ಧನ ವಿವರಣೆ
“ಅಜ್ಞಾನಿ ಯಾರು?” ಎಂದು ವ್ಯಕ್ತಿಯೊಬ್ಬ ಕೇಳಿದ ಪ್ರಶ್ನೆಗೆ ಬುದ್ಧ ಭಗವಾನರು ನೀಡಿದ ಉತ್ತರ ಇಲ್ಲಿದೆ…
ಎಲ್ಲರಿಗೂ ಮೋಕ್ಷವೇಕೆ ಸಿಗುವುದಿಲ್ಲ? : ಬುದ್ಧನ ಉತ್ತರ
ಬುದ್ಧ ಹೇಳಿದ್ದು : ಅರಳಿಮರ POSTER
ನಾವು ಏನಾಗಿದ್ದೇವೋ ಅದು ನಮ್ಮ ಯೋಚನೆಯ ಫಲ. ಯೋಚನೆಗಳೇ ನಮ್ಮ ಸ್ಥಿತಿಗೆ ತಳಹದಿ ~ ಗೌತಮ ಬುದ್ಧ ನಾವು ಯಾವಾಗಲೂ ಏನನ್ನು ಆಲೋಚಿಸುತ್ತ ಇರುತ್ತೇವೋ ಅದೇ ಆಗಿ ಹೊರಹೊಮ್ಮುತ್ತೇವೆ. ಸದಾ ಕೆಡುಕನ್ನೆ ಕುರಿತು ಯೋಚಿಸುತ್ತಿದ್ದರೆ ನಮ್ಮೊಳಗೆ ಆ ವಿಚಾರವೇ ತುಂಬಿಕೊಂಡು, ಕ್ರಮೇಣ ನಾವೂ ಕೆಡುಕರಾಗಿಬಿಡುತ್ತೇವೆ. ಆದ್ದರಿಂದಲೇ, ‘ಸದಾ ಸಚ್ಚಿಂತನೆ ಮಾಡುತ್ತಿರಿ’ ಎಂದು ಜ್ಞಾನಿಗಳು ಹೇಳುವುದು. ನಿಮಗೆ ಸೂಳೆ ಮತ್ತು ಸನ್ಯಾಸಿಯ ಕಥೆ ಗೊತ್ತಿರಬೇಕು. ದೇಗುಲದ ಜಗಲಿ ಮೇಲೆ ಒಬ್ಬ ಸನ್ಯಾಸಿ, ಅದರ ಎದುರು ಭಾಗದ ಕೋಠಿಯಲ್ಲೊಬ್ಬ ಸೂಳೆ […]
ಬುದ್ಧ ಬೋಧಿಸಿದ ಪಂಚ ಧ್ಯಾನಗಳು
‘ಸಮತೋಲನವೇ ಬುದ್ಧನ ಮಧ್ಯಮ ಮಾರ್ಗ’ : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 2.4
ಅತಿರೇಕಗಳನ್ನು ಆಯ್ಕೆ ಮಾಡಿಕೊಂಡಾಗ ಎರಡರಲ್ಲೂ ಸೋಲುತ್ತೀರಿ. ಆಯ್ಕೆಯ ಆಸೆ ಬಿಟ್ಟಾಗಲೇ ಗೆಲುವು ಸಾಧಿಸುತ್ತೀರಿ. ಸಮತೋಲನ ಎಲ್ಲವನ್ನೂ ಸಾಧ್ಯವಾಗಿಸುತ್ತದೆ. ಈ ಸಮತೋಲನವೇ ಬುದ್ಧನ ‘ಮಧ್ಯಮ ಮಾರ್ಗ’ ~ ಓಶೋ ರಜನೀಶ್ ಹಾದಿ ಪರಿಪೂರ್ಣವಾಗಿದೆ, ಅಪಾರ ಬಯಲಿನಂತೆ. ಒಂದಿನಿತೂ ಹೆಚ್ಚು – ಕಡಿಮೆಯಿಲ್ಲ. ಹೌದು, ಸ್ವೀಕಾರ ಮತ್ತು ನಿರಾಕರಣೆಗಳ ನಡುವಿನ ನಮ್ಮ ಆಯ್ಕೆ ವಿಷಯಗಳ ನೈಜ ಸ್ವಭಾವದಿಂದ ನಮ್ಮನ್ನು ವಿಮುಖರನ್ನಾಗಿಸಿದೆ. ಸ್ವೀಕಾರ, ನಿರಾಕರಣೆಗಳ ಗೊಂದಲದಲ್ಲಿ ಬಿದ್ದೆವೆಂದರೆ ವಿಷಯದ ನಿಜ ಸ್ವಭಾವ ಮರೆಯಾಗುತ್ತದೆ, ಆಗಲೇ ನಿಮ್ಮ ವಿಚಾರಗಳು, ಸಿದ್ಧಾಂತಗಳು, ಪೂರ್ವಾಗ್ರಹಗಳು ನಿಮ್ಮ ತಿಳುವಳಿಕೆಗೆ ಬಣ್ಣ ಹಚ್ಚಲು ಶುರು ಮಾಡುತ್ತವೆ. ಅಕಸ್ಮಾತ್ ನಿಮ್ಮ ಕಣ್ಣುಗಳಿಗೆ ತಿಳುವಳಿಕೆ ಇರದೇ ಹೋಗಿದ್ದರೆ ಅವು ಸುಮ್ಮನೇ ನೋಡುತ್ತಿದ್ದವು ಯಾವುದನ್ನೂ ಹೊಗಳುತ್ತಿರಲಿಲ್ಲ […]