ಹೀಗೆ ಯಾವುದಾದರೂ ಒಂದು ಧರ್ಮ ಎಂಬುದಿದ್ದರೆ, ಅದು ಕೇವಲ ಭಗವಂತನ ಆರಾಧನೆ. ಅಲ್ಲಿ ಫಲಾಪೇಕ್ಷೆ ಇಲ್ಲ ಈ ರೀತಿ ಬದುಕಿದಾಗ ಭಗವಂತ ನಮ್ಮ ಎಲ್ಲ ಜನ್ಮಗಳ ಪಾಪಗಳನ್ನು ಸುಟ್ಟುಬಿಡುತ್ತಾನೆ. ಭಗವಂತನಲ್ಲಿ ಪೂರ್ಣ ಶರಣಾದಾಗ ಭಗವಂತನ ಕೈಯಲ್ಲಿ ನಾವು ಸುರಕ್ಷಿತವಾಗಿ ಧೈರ್ಯದಿಂದಿರಬಹುದು. ಇದು ಗೀತೆಯ ಉಪದೇಶದಲ್ಲಿ ಕೃಷ್ಣ ನಮಗೆ ಕೊಟ್ಟ ಕೊನೆಯ ಭರವಸೆ…
ರಾವಣನು ಲಕ್ಷ್ಮಣನಿಗೆ ಬೋಧಿಸಿದ 5 ಸಂಗತಿಗಳು
ಲಕ್ಷ್ಮಣನು ರಾವಣನಿಂದ ಪಡೆದ 5 ಬೋಧನೆಗಳು ಇಲ್ಲಿವೆ.
ನಿಜವಾದ ಬೋಧನೆ ಯಾವುದು? : ಪರಮಹಂಸ ವಚನ ವೇದ
ನಿಜವಾದ ಬೋಧನೆ ಎಂದರೆ ಯಾವುದು? ಇನ್ನೊಬ್ಬರಿಗೆ ಬೋಧನೆ ಮಾಡುವುದಕ್ಕಿಂತ ಸುಮ್ಮನೆ ದೇವರನ್ನು ಧ್ಯಾನಿಸಿದರೆ ಸಾಕು. ಅದುವೇ ಬೋಧನೆಯಾಗುವುದು. ನಮ್ಮ ಧ್ಯಾನವೇ ನಮ್ಮ ಬೋಧನೆ. ನಮ್ಮ ಬದುಕೇ ನಮ್ಮ ಬೋಧನೆ. ತಾನು ಮುಕ್ತನಾಗಲು ಯಾರು ತನ್ನೆಲ್ಲ ಶ್ರಮ ಹಾಕುವನೋ ಅವನೇ ನಿಜವಾದ ಬೋಧಕ.
ಈ ದಿನವೇ ಸುದಿನ, ಈ ಕಾಲವೇ ಸಕಾಲ
ಭಗವಂತನ ನಾಮಸ್ಮರಣೆಗೆ ದೇಶವೇನು, ಕಾಲವೇನು? : ಭಾಗವತದ ಬೋಧನೆ
ಭೀಷ್ಮ ಪಿತಾಮಹ ನೀಡಿದ ಪ್ರಮುಖ ಒಂಭತ್ತು ನೀತಿಬೋಧೆಗಳು …
ನಮ್ಮನ್ನು ನಾವು ಗೆದ್ದರಷ್ಟೆ ಗೆಲುವು : ಬೆಳಗಿನ ಹೊಳಹು
ನಾಮ ಮತ್ತು ಪ್ರೇಮಗಳನ್ನು ಸಾರಿದ ಮಹಾಸಂತ ರೈದಾಸ
ರೈದಾಸರು ಪಾದರಕ್ಷೆ ಹೊಲಿದು ಜೀವನ ನಡೆಸುತ್ತಲೇ ಸಂತ ರಮಾನಂದರಲ್ಲಿ ಆಧ್ಯಾತ್ಮಿಕ ದೀಕ್ಷೆ ಪಡೆದರು. ಸತತ ಸಾಧನೆಯಿಂದ ಬೋಧೆಯನ್ನೂ ಪಡೆದರು. ಅವರ ನುಡಿ-ನಡೆಗಳಲ್ಲಿ ವ್ಯತ್ಯಾಸವಿರಲಿಲ್ಲ. ಅವರು ಭಿನ್ನ ಭಿನ್ನ ಮತಗಳ ತತ್ವ ಮತ್ತು ಸಂಪ್ರದಾಯಗಳನ್ನು ಒಟ್ಟುಗೂಡಿಸಿ ಧರ್ಮಪ್ರಚಾರ ಮಾಡಿದರು. ಅವರದ್ದು ವಿಶ್ವಧರ್ಮ…. ~ ಗಾಯತ್ರಿ ಪ್ರಭೂ, ಗಂಧ ನೀನು, ನೀರು ನಾನು, ಅಂಗ ಅಂಗದಲಿಹುದು ಪರಿಮಳ ನೀನು ದೀಪದ ಮೊಗ್ಗು, ನಾನು ತೀರುವ ಬತ್ತಿ, ಕತ್ತಲಿಗಿಲ್ಲಿ ಕಳವಳ ನೀನು ಮೋಡದ ತುಣುಕು, ನನಗೆ ನವಿಲಿನ ಹುರುಪು, ಮಿಲನ ಚಕೋರ […]
ಬುದ್ಧ ಇರುವಲ್ಲಿ ಒಂದು ಕ್ಷಣವೂ ಇರಬೇಡ! ~ ಝೆನ್ ಬೋಧನೆ
ಸನ್ಯಾಸಿಯೊಬ್ಬ ವಿದಾಯ ಹೇಳಲು ಮಾಸ್ಟರ್ ಜೋಶೋ ಹತ್ತಿರ ಬಂದ. ಮುಂದೆ ಎಲ್ಲಿ ಹೋಗಬೇಕು ಅಂತ ನಿರ್ಧರಿಸಿದ್ದೀಯ? ಜೋಶೋ ಪ್ರಶ್ನೆ ಮಾಡಿದ. ಬೌದ್ಧ ಧರ್ಮ ಕಲಿಯಲು ಜಗತ್ತಿನ ಮೂಲೆ ಮೂಲೆಗೂ ಹೋಗುತ್ತಿದ್ದೇನೆ ಮಾಸ್ಟರ್. ಜೋಶೋ, ಸನ್ಯಾಸಿಯ ಕುತ್ತಿಗೆ ಪಟ್ಟಿ ಹಿಡಿದ. ಬುದ್ಧ ಇರುವಲ್ಲಿ ಒಂದು ಕ್ಷಣವೂ ಇರಬೇಡ, ಬುದ್ಧ ಇರದ ಜಾಗವನ್ನು ಮಿಂಚಿನಂತೆ ದಾಟಿ ಹೋಗು। ಸುತ್ತಲಿನ ಮೂರು ಸಾವಿರ ಮೈಲಿ ಜಾಗದಲ್ಲಿ ಬೌದ್ದ ಧರ್ಮ ದ ಬಗ್ಗೆ ಯಾರೊಡನೆಯೂ ಮಾತಾಡುವ ತಪ್ಪು ಮಾಡಬೇಡ. ಸಂಗ್ರಹ ಮತ್ತು ಅನುವಾದ […]
ಹೇಳಲಾಗದ್ದನ್ನು ಮಹಾಕಸ್ಸಪನಿಗೆ ಕೊಟ್ಟೆ…
ಒಮ್ಮೆ ಬುದ್ಧ ಕೊಳದ ಬಳಿ ಬರುತ್ತಾನೆ, ಜೊತೆಗೆ ಅವನ ಶಿಷ್ಯ ಸಾಗರ. ಅವತ್ತು ಬುದ್ಧ ಏನೂ ಮಾತಾಡುವುದಿಲ್ಲ. ಒಂದು ಕಮಲವನ್ನು ತೆಗೆದುಕೊಂಡು, ಅದರ ದಂಟನ್ನು ಹಿಡಿದು ಪ್ರತಿಯೊಬ್ಬ ಶಿಷ್ಯನ ಮುಂದೆ ಹಿಡಿಯುತ್ತಾನೆ. ಶಿಷ್ಯರು ತಮತಮಗೆ ತೋಚಿದ ಅರ್ಥವನ್ನು ತಮ್ಮೆಲ್ಲ ತಿಳಿವು ಬಸಿದು ವಿವರಿಸತೊಡಗುತ್ತಾರೆ. ಒಬ್ಬೊಬ್ಬರೂ ಒಂದೊಂದು ವ್ಯಾಖ್ಯಾನ ನೀಡುತ್ತಾರೆ. ಕೊನೆಗೆ ಬುದ್ಧ ಮಹಾಕಸ್ಸಪನ ಬಳಿ ಬರುತ್ತಾನೆ. ಕಮಲವನ್ನು ನೋಡಿದ ಕೂಡಲೆ ಮಹಾಕಸ್ಸಪ ಜೋರಾಗಿ ನಗತೊಡಗುತ್ತಾನೆ. ಅದನ್ನು ನೋಡಿ ಬುದ್ಧ ಮುಗುಳ್ನಗುತ್ತಾನೆ. ಮತ್ತು ಶಿಷ್ಯರ ಕಡೆ ತಿರುಗಿ, “ಏನನ್ನು […]
ಶ್ರವಣ ಪರಂಪರೆ : ಕೇಳುವ ಮೂಲಕ ಕಲಿಯುವುದು
ಪ್ರಾಚೀನ ಗುರುಕುಲಗಳಲ್ಲಿ ಕೂಡ ಕಲಿಕೆಯು ಶ್ರವಣ ಮಾಧ್ಯಮವನ್ನೇ ಅವಲಂಬಿಸಿತ್ತು. `ಯಾವುದನ್ನು ಕೆಳಿ ತಿಳಿದುಕೊಳ್ಳಲಾಗುತ್ತದೆಯೋ ಅದು ಅಧಿಕೃತ ಜ್ಞಾನ. ಅಕ್ಷರದಲ್ಲಿ ಬರೆದಿಟ್ಟದ್ದು ಅವಲಂಬಿತ ಜ್ಞಾನ’ ಎಂಬುದು ನಮ್ಮ ಪೂರ್ವಜರ ನಂಬಿಕೆಯಾಗಿತ್ತು. ಜಗತ್ತಿನಲ್ಲಿ ಜ್ಞಾನದ ಸಂವಹನ ಆರಂಭವಾಗಿದ್ದೇ ಕೇಳುವಿಕೆಯಿಂದ. ಶ್ರವಣ, ಮನನ, ನಿಧಿಧ್ಯಾಸನ ಮೊದಲಾದ ಕಲಿಕೆಯ ವಿವಿಧ ಬಗೆಗಳಲ್ಲಿ ಶ್ರವಣಕ್ಕೆ ಮೊದಲ ಸ್ಥಾನ ನೀಡಲಾಗಿತ್ತು. ಅಸುರನ ಮಗನಾಗಿ ಹುಟ್ಟಿದರೂ ಪ್ರಹ್ಲಾದ ಹರಿಭಕ್ತನಾಗಿದ್ದು ಹೇಗೆ ಗೊತ್ತೇ? ಕುರುಕ್ಷೇತ್ರಯುದ್ಧದ ಸಮಯದಲ್ಲಿನ್ನೂ ಹದಿನಾರರ ಹುಡುಗನಾಗಿದ್ದ ಅಭಿಮನ್ಯು ಚಕ್ರವ್ಯೂಹ ಭೇದಿಸಿದ್ದು ಹೇಗೆ ಗೊತ್ತೆ? ಹೋಗಲಿ, ಕೃಷ್ಣನನ್ನು ನೋಡದೆಯೇ […]