ಆರೋಗ್ಯಭಾಗ್ಯಕ್ಕಾಗಿ ಸೂರ್ಯಕವಚ ಸ್ತೋತ್ರ ~ ನಿತ್ಯಪಾಠ

ಬ್ರಹ್ಮರ್ಷಿ ಯಾಜ್ಞವಲ್ಕ್ಯರು ರಚಿಸಿದ ಸೂರ್ಯಕವಚ ಸ್ತೋತ್ರ ಮತ್ತು ಭಾವಾರ್ಥ ಇಲ್ಲಿದೆ… ಯಾಜ್ಞವಲ್ಕ್ಯ ಉವಾಚ : ಶೃಣುಷ್ವ ಮುನಿಶಾರ್ದೂಲ ಸೂರ್ಯಸ್ಯ ಕವಚಂ ಶುಭಮ್ | ಶರೀರಾರೋಗ್ಯದಂ ದಿವ್ಯಂ ಸರ್ವ … More

ಬ್ರಹ್ಮವಾದಿನಿ ಗಾರ್ಗಿ ಋಷಿ ಯಾಜ್ಞವಲ್ಕ್ಯನಿಗೆ ಕೇಳಿದ ಪ್ರಶ್ನೆಗಳು ಯಾವುವು ಗೊತ್ತೆ?

ಸಮೂಹದಲ್ಲಿದ್ದ ಗಾರ್ಗಿಯು ಅದನ್ನು ತಡೆಯುತ್ತ ಎದ್ದು ನಿಂತು, ತಾನು ಕೆಲವು ಪ್ರಶ್ನೆಗಳನ್ನು ಕೇಳುವುದಿದೆ ಎಂದಳು. ಇಡಿಯ ಬ್ರಹ್ಮ ಸಭೆ ಅವಾಕ್ಕಾಯಿತು. ಮಹಾಜ್ಞಾನಿ ಯಾಜ್ಞವಲ್ಕ್ಯರನ್ನು ಓರ್ವ ಸ್ತ್ರೀಯು ಪ್ರಶ್ನಿಸುವುದೆ? ಅವರೆದುರು ನಿಂತು ವಾದ ಮಾಡುವುದೆ?’ ಎಂದು ತಮ್ಮತಮ್ಮಲ್ಲೆ ಮಾತಾಡಿಕೊಂಡರು. ಆದರೆ ಗಾರ್ಗಿಯು ಯಾವುದೇ ಅಳುಕಿಲ್ಲದೆ ಪ್ರಶ್ನೆಗಳನ್ನು ಕೇಳಲಾರಂಭಿಸಿದಳು..

ಬೃಹದಾರಣ್ಯಕ ಉಪನಿಷತ್ತು : ಸನಾತನ ಸಾಹಿತ್ಯ ~ ಮೂಲಪಾಠಗಳು #6

ಬೃಹದಾರಣ್ಯಕ ಉಪನಿಷತ್ತಿನಲ್ಲಿ ಯಾಜ್ಞವಲ್ಕ್ಯರ ಸುಪ್ರಸಿದ್ಧ ಸಂವಾದಗಳಿವೆ. ಪೂರ್ಣಮದಃ ಶಾಂತಿ ಮಂತ್ರ ಹಾಗೂ ಮತ್ತೊಂದು ಸುಪ್ರಸಿದ್ಧ ‘ಅಸತೋಮಾ ಸದ್ಗಮಯ’ ಶ್ಲೋಕವೂ ಇದೆ. ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/06/18/sanatana5/ … More