ಶನಿ ಅಂದಕೂಡಲೇ ಜನಸಾಮಾಣ್ಯರಲ್ಲಿ ಮಿಶ್ರಭಾವನೆ ಹಾದುಹೋಗುತ್ತದೆ. ಕೆಲವರು ತಮಗಿರುವ ‘ಶನಿದೆಸೆ’ಯನ್ನು ನೆನೆಯುತ್ತಾಋಎ. ಕೆಲವರು ಕಷ್ಟಗಳನ್ನೆಲ್ಲ ‘ಶನಿ ಕಾಟ’ ಎಂದೇ ಭಾವಿಸುತ್ತಾರೆ. ಪೀಡಕರನ್ನು ‘ಶನಿ’ ಎಂದು ದೂಷಿಸುತ್ತಾರೆ. ವಾಸ್ತವದಲ್ಲಿ ಜನರು ಅನುಭವಿಸುವ ಸಂಕಷ್ಟಗಳಿಗೆ ಶನಿದೇವ ಕಾರಣನಲ್ಲ. ಅವನು ಕೇವಲ ಕರ್ಮಫಲ ಪ್ರದಾನ ಮಾಡುವ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಈ ನಿಟ್ಟಿನಲ್ಲಿ ಅವನು ದೇವಾಸುರರೆಂಬ ಭೇದವನ್ನೂ ಮಾಡುವುದಿಲ್ಲ. ಆದ್ದರಿಂದಲೇ ಶನಿದೇವನನ್ನು ‘ಶನಿ ಮಹಾತ್ಮ’ ಎಂದು ಗೌರವದಿಂದ ಕರೆಯಲಾಗುತ್ತದೆ. ಈ ಕರ್ಮಫಲ ದಾತ ಶನಿಮಹಾತ್ಮನ ಬಗ್ಗೆ 8 ಆಸಕ್ತಿಕರ ಸಂಗತಿಗಳನ್ನು ಈ […]
ಶನೀಶ್ವರ ಅಷ್ಟೋತ್ತರ ಶತನಾಮಾವಳಿ
ಶನೀಶ್ವರ ಅಷ್ಟೋತ್ತರ ಶತನಾಮಾವಳಿ
ಅನಿಷ್ಟಗಳಿಂದ ಪಾರು ಮಾಡುವ ದಶರಥ ಕೃತ ಶನಿಸ್ತೋತ್ರ
ದಶರಥ ಮಹಾರಾಜ ಶನಿದೇವನನ್ನು ಸ್ತುತಿಸಿ ರಚಿಸಿದ ಶನಿಸ್ತೋತ್ರ ಮತ್ತು ಕನ್ನಡ ಸರಳ ಭಾವಾರ್ಥ ಇಲ್ಲಿದೆ. ಪಿಪ್ಪಲಾದ ಮುನಿ ಶನಿದೇವನನ್ನು ಹತ್ತು ಹೆಸರುಗಳಿಂದ ಸ್ತುತಿಸಿದ್ದು, ಆ ಹತ್ತು ಹೆಸರುಗಳ ನಿತ್ಯಪಠಣ ನಮ್ಮನ್ನು ಶನಿಪೀಡೆಯಿಂದ ಪಾರುಮಾಡುತ್ತದೆ ಎನ್ನುತ್ತಾನೆ ದಶರಥ. ಅಸ್ಯ ಶ್ರೀ ಶನೈಶ್ಚರ ಸ್ತೋತ್ರಸ್ಯ | ದಶರಥ ಋಷಿಃ | ಶನೈಶ್ಚರೋ ದೇವತಾ | ತ್ರಿಷ್ಟುಪ್ ಛಂದಃ | ಶನೈಶ್ಚರ ಪ್ರೀತ್ಯರ್ಥಂ ಜಪೇ ವಿನಿಯೋಗಃ || ಭಾವಾರ್ಥಃ ಈ ಶನೈಶ್ಚರ ಸ್ತೋತ್ರದ ದ್ರಷ್ಟಾರ ಅಥವಾ ಕರ್ತೃ ದಶರಥನೂ, ಸ್ತೋತ್ರ ದೇವತೆ […]