ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ : ಮೈಲುಗಲ್ಲುಗಳ ಕಿರು ಮಾಹಿತಿ

ಪುಷ್ಯ ಶುದ್ಧ ಹುಣ್ಣಿಮೆಯ ಈ ದಿನ, ತಮ್ಮ ನೂರಾ ಹನ್ನೊಂದನೆಯ ವಯಸ್ಸಿನಲ್ಲಿ, ಸಿದ್ಧಗಂಗಾ ಮಠಾಧೀಶರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳು ಶಿವ ಸಾಯುಜ್ಯ ಹೊಂದಿದ್ದಾರೆ. ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ … More

ಸಾವನ್ನು ಕಲಿಯುವುದು ಎಂದರೆ…

ಅದು ದುರಂತ ಸಾವಿರಲಿ, ಸಹಜ ಸಾವು…. ಶೋಕದಲ್ಲಿ ಮಿಡಿಯುವುದು ಮಾನವ ಸಹಜ ಗುಣ. ಅದು ಮಾನವೀಯತೆಯ ಗುಣ. ಅದರ ಕಾರಣಗಳನ್ನು ಚರ್ಚಿಸುವುದು ಸಾಮಾಜಿಕ ಜವಾಬ್ದಾರಿ ಕೂಡಾ. ಈ ಗುಣವನ್ನು ಒಳಗೊಳಿಸಿಕೊಂಡೇ, ಈ ಜವಾಬ್ದಾರಿಯನ್ನು ಪಾಲಿಸುತ್ತಲೇ, ನಾವು ಸಾವನ್ನು ಕಲಿಯಬೇಕಿದೆ. ಇಲ್ಲವಾದರೆ ಈ ಮಿಡಿತಕ್ಕೆ, ಶೋಕಕ್ಕೆ ಯಾವ ಅರ್ಥವೂ ಇರುವುದಿಲ್ಲ ~ ಗಾಯತ್ರಿ ಬೆಳಗನ್ನು ಯಾರೂ ಸಾವಿನ ಉಲ್ಲೇಖದೊಡನೆ ಮಾಡಲು ಇಷ್ಟ ಪಡುವುದಿಲ್ಲ. ಏಕೆಂದರೆ ಬೆಳಗು ಒಂದು ಆರಂಭ; ಮತ್ತು ಸಾವು, ಒಂದು ಅಂತ್ಯ. ಇಲ್ಲಿ ‘ಒಂದು’ ಆರಂಭ, […]

ಸ್ವಾಮಿ ಜಗದಾತ್ಮಾನಂದರ ಸ್ಮರಣೆಯಲ್ಲಿ; ‘ಬದುಕಲು ಕಲಿಯಿರಿ’

‘ಬದುಕಲು ಕಲಿಯಿರಿ’ ಕೃತಿಯ ಮೂಲಕ ಮನೆಮಾತಾಗಿದ್ದ ಪರಮ ಪೂಜ್ಯ ಸ್ವಾಮಿ ಜಗದಾತ್ಮಾನಂದ ಜೀ ನೆನ್ನೆ (15.11.2018) ಇಹಲೋಕ ಯಾತ್ರೆ ಮುಗಿಸಿದ್ದಾರೆ. ಸ್ವಾಮೀಜಿಯವರ ಈ ಕೃತಿ ಒಂದಿಡೀ ತಲೆಮಾರಿನ … More