ಭಗವದ್ಗೀತೆ, ಭಾಗವತಗಳಿಂದಾಯ್ದ ಕೆಲವು ‘ಕೃಷ್ಣ ಸೂಕ್ತಿ’ಗಳು ಇಲ್ಲಿವೆ…
ಪ್ರತಿ ಮಾತಿಗೂ ಮೂರು ಬಾಗಿಲು : ಕುರಾನ್ ಸೂಕ್ತಿ
ನಾವಾಡುವ ಪ್ರತಿ ಮಾತೂ ಅಂತಃಕರಣದಿಂದ ಕೂಡಿರಬೇಕು, ಅರ್ಪೂರ್ಣವೂ ದಯಾಪೂರ್ಣವೂ ಆಗಿರಬೇಕು ಅನ್ನುವುದು ಕುರಾನ್ ಆಶಯ….
ಶ್ರೀರಾಮ ಸೂಕ್ತಿ : ಬೆಳಗಿನ ಹೊಳಹು
ಶ್ರೀರಾಮನು ಭಕ್ತಶ್ರೇಷ್ಠನಾದ ಹನುಮನಿಗೆ ನೀಡಿದ ಉಪದೇಶಗಳು ‘ಶ್ರೀ ರಾಮ ಸೂಕ್ತಿ’ಯಲ್ಲಿ ಸಂಕಲನಗೊಂಡಿದೆ. ಅದರಿಂದ ಕೆಲವು ಹೊಳಹುಗಳು, ನಿಮಗಾಗಿ… “ಪರಮಾತ್ಮನ ನೆರಳೇ ಎಲ್ಲ ಜೀವಿಗಳಲ್ಲಿ ಜೀವಾತ್ಮನಾಗಿ ಪ್ರತಿಬಿಂಬಿತವಾಗಿದೆ. ವಿಶಾಲವಾದ ಆಕಾಶವೇ ಎಲ್ಲ ನದಿ, ಸರೋವರಗಳಲ್ಲಿ ಪ್ರತಿಬಿಂಬಿಸುತ್ತದೆ” ~ ಶುದ್ಧವಾದ ಜ್ಞಾನವು ಎಲ್ಲ ಆಸೆ ಮತ್ತು ಆಸಕ್ತಿಗಳನ್ನು ಕೊಲ್ಲುತ್ದೆ. ಸಕಾಮಕರ್ಮ ಯಾವುದೇ ಆಗಿರಲಿ, ಅದನ್ನು ಬಿಡಬೇಕು. ಅದು ವ್ಯಕ್ತಿಯನ್ನು ಜನನ – ಮರಣದ ಸಂಕೋಲೆಯಲ್ಲಿ ಬಂಧಿಸುತ್ತದೆ. ನಿಜವಾದ ಜ್ಞಾನವನ್ನು ಹೊಂದಲು ಅದು ಅಡ್ಡಿಯಾಗುವುದು. ~ ಪಂಚಭೂತಗಳಿಂದ, ಅತ್ಯಂತ ಸೀಮಿತವೂ ನಾಶವುಳ್ಳದ್ದೂ […]