
ಶ್ರೀ ಕೃಷ್ಣ ಸೂಕ್ತಿ : ಬೆಳಗಿನ ಹೊಳಹು
ಭಗವದ್ಗೀತೆ, ಭಾಗವತಗಳಿಂದಾಯ್ದ ಕೆಲವು ‘ಕೃಷ್ಣ ಸೂಕ್ತಿ’ಗಳು ಇಲ್ಲಿವೆ…
ಭಗವದ್ಗೀತೆ, ಭಾಗವತಗಳಿಂದಾಯ್ದ ಕೆಲವು ‘ಕೃಷ್ಣ ಸೂಕ್ತಿ’ಗಳು ಇಲ್ಲಿವೆ…
ನಾವಾಡುವ ಪ್ರತಿ ಮಾತೂ ಅಂತಃಕರಣದಿಂದ ಕೂಡಿರಬೇಕು, ಅರ್ಪೂರ್ಣವೂ ದಯಾಪೂರ್ಣವೂ ಆಗಿರಬೇಕು ಅನ್ನುವುದು ಕುರಾನ್ ಆಶಯ…. Continue reading ಪ್ರತಿ ಮಾತಿಗೂ ಮೂರು ಬಾಗಿಲು : ಕುರಾನ್ ಸೂಕ್ತಿ
ಶ್ರೀರಾಮನು ಭಕ್ತಶ್ರೇಷ್ಠನಾದ ಹನುಮನಿಗೆ ನೀಡಿದ ಉಪದೇಶಗಳು ‘ಶ್ರೀ ರಾಮ ಸೂಕ್ತಿ’ಯಲ್ಲಿ ಸಂಕಲನಗೊಂಡಿದೆ. ಅದರಿಂದ ಕೆಲವು ಹೊಳಹುಗಳು, ನಿಮಗಾಗಿ… “ಪರಮಾತ್ಮನ ನೆರಳೇ ಎಲ್ಲ ಜೀವಿಗಳಲ್ಲಿ ಜೀವಾತ್ಮನಾಗಿ ಪ್ರತಿಬಿಂಬಿತವಾಗಿದೆ. ವಿಶಾಲವಾದ ಆಕಾಶವೇ ಎಲ್ಲ ನದಿ, ಸರೋವರಗಳಲ್ಲಿ ಪ್ರತಿಬಿಂಬಿಸುತ್ತದೆ” ~ ಶುದ್ಧವಾದ ಜ್ಞಾನವು ಎಲ್ಲ ಆಸೆ ಮತ್ತು ಆಸಕ್ತಿಗಳನ್ನು ಕೊಲ್ಲುತ್ದೆ. ಸಕಾಮಕರ್ಮ ಯಾವುದೇ ಆಗಿರಲಿ, ಅದನ್ನು ಬಿಡಬೇಕು. ಅದು ವ್ಯಕ್ತಿಯನ್ನು ಜನನ – ಮರಣದ ಸಂಕೋಲೆಯಲ್ಲಿ ಬಂಧಿಸುತ್ತದೆ. ನಿಜವಾದ ಜ್ಞಾನವನ್ನು ಹೊಂದಲು ಅದು ಅಡ್ಡಿಯಾಗುವುದು. ~ ಪಂಚಭೂತಗಳಿಂದ, ಅತ್ಯಂತ ಸೀಮಿತವೂ ನಾಶವುಳ್ಳದ್ದೂ ಆದ ದೇಹವು ಆತ್ಮನಿಗಿಂತ ಭಿನ್ನವಾಗಿದೆ. ಆತ್ಮವು ಆದ್ಯಂತರಹಿತವೂ, ಅವಿನಾಶಿಯೂ ಆಗಿದೆ. ಅದು ದೇಹವನ್ನು … Continue reading ಶ್ರೀರಾಮ ಸೂಕ್ತಿ : ಬೆಳಗಿನ ಹೊಳಹು