ಕಾವ್ಯ ಅಂದರೆ…  : ಅರಳಿಮರ posters

ಕಾವ್ಯ ಅಂದರೇನು ಅನ್ನುವ ಪ್ರಶ್ನೆ ಬಂದಾಗ ಒಬ್ಬೊಬ್ಬರದು ಒಂದೊಂದು ಗ್ರಹಿಕೆ, ಅದಕ್ಕೆ ತಕ್ಕ ವ್ಯಾಖ್ಯಾನ. ಈ ವ್ಯಾಖ್ಯಾನದ ಮೇಲೆ ಅವರವರ ದೇಶ – ಕಾಲ – ಸಂಸ್ಕೃತಿಯ ಪ್ರಭಾವವೂ ಸ್ಪಷ್ಟ. ಮಮ್ಮಟ ತನ್ನ ಕಾವ್ಯ ಪ್ರಕಾಶದಲ್ಲಿ, “ಕಾವ್ಯಂ ಯಶಸೇ ಅರ್ಥಕೃತೇ, ವ್ಯವಹಾರವಿದೇ, ಶಿವೇತರಕ್ಷತಯೇ ಕಾಂತಾಸಮ್ಮಿತತಯಾ ಉಪದೇಶಯುಜೇ” ಅನ್ನುತ್ತಾನೆ. ಯಶಸ್ಸಿಗೆ, ದುಡಿಮೆಗೆ, ವ್ಯವಹಾರಕ್ಕೆ, ಅಮಂಗಳದ ನಾಶಕ್ಕೆ, ಸಹೃದ ಸಂವಾದಕ್ಕೆ ಬಳಕೆಯಾಗುವಂತದ್ದು ಕಾವ್ಯ – ಅನ್ನೋದು ಅವನ ವಿವರಣೆ.

ಈ ಬಗ್ಗೆ ಪಶ್ಚಿಮದ ಕವಿಗಳ ವ್ಯಾಖ್ಯಾನ ಏನು? ತಿಳಿಯೋಣ ಬನ್ನಿ.

ಸಂಗ್ರಹ ಮತ್ತು ಅನುವಾದ – ಚಿದಂಬರ ನರೇಂದ್ರ

Wislawa Symborska ಪ್ರಕಾರ…

PB Shelly ಗೆ ಅನಿಸಿದಂತೆ…

Robert Frost ಹೇಳುವಂತೆ,

Samuel Taylor ಪ್ರಕಾರ

William Blake ಹೇಳುವಂತೆ,

Charles Bukowski ಪ್ರಕಾರ…

TS Eliot ಗೆ ಅನಿಸಿದಂತೆ,

William Wordsworth ಪ್ರಕಾರ…

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.