ದೈವ ಪ್ರೀತಿಯ ಶುರುವಾತಿನಲ್ಲಿ ಅಸಹಾಯಕನಂತೆ ತಾಯಿದೈವಕ್ಕೆ ಅಂಟಿಕೊಂಡ ಮನುಷ್ಯ ನಂತರ ಪಿತೃದೈವಕ್ಕೆ ವಿಧೇಯನಾದ. ಪ್ರಬುದ್ಧತೆಯ ಹಂತವನ್ನು ತಲುಪಿದಾಗ ದೇವರು ತನ್ನ ಹೊರತಾದ ಶಕ್ತಿಯಲ್ಲವೆಂಬುದನ್ನ ಅರಿತ ಮನುಷ್ಯ, ಪ್ರೀತಿ ಮತ್ತು ನ್ಯಾಯಪರತೆಯ ತತ್ವಗಳನ್ನು ತನ್ನೊಳಗೇ ಅಳವಡಿಸಿಕೊಂಡ ಮತ್ತು ದೇವರೊಳಗೆ ಒಂದಾದ, ಕೊನೆಗೆ ಅವನು ದೇವರನ್ನು ಕುರಿತು ಕೇವಲ ಕಾವ್ಯಾತ್ಮಕವಾಗಿ ಮತ್ತು ಸಂಕೇತಗಳಲ್ಲಿ ಮಾತನಾಡುವ ಸ್ಥಿತಿಗೆ ಬಂದು ಮುಟ್ಟಿದ… | ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ
ದೈವ ಪ್ರೀತಿ – 7 (continued……) : Art of love #32
ದ್ವಂದ್ವಾತ್ಮಕ ತಾರ್ಕಿಕತೆಯ ದೃಷ್ಟಿಕೋನದಲ್ಲಿ ಒತ್ತು ಇರುವುದು ಕ್ರಿಯೆಯ ಮೇಲೆ, ಚಿಂತನೆಯ ಮೇಲಲ್ಲ. ಈ ಮನೋಭಾವ ಇನ್ನೂ ಹಲವಾರು ಪರಿಣಾಮಗಳಿಗೆ ದಾರಿ ಮಾಡಿಕೊಟ್ಟಿತು. ಮೊದಲನೇಯದಾಗಿ, ನಾವು ಭಾರತೀಯ ಮತ್ತು ಚೈನೀಸ್ ಧರ್ಮಗಳ ಬೆಳವಣಿಗೆಯಲ್ಲಿ ಕಾಣುವ ಸಹನೆ. ‘ಸರಿಯಾದ ಚಿಂತನೆ’ ಪರಮ ಸತ್ಯ ಅಲ್ಲವೆಂದ ಮೇಲೆ, ಮುಕ್ತಿಯ, ನಿರ್ವಾಣದ ಮಾರ್ಗ ಅಲ್ಲವೆಂದ ಮೇಲೆ, ಬೇರೆ ರೀತಿಯಲ್ಲಿ ಚಿಂತಿಸುವ ಇನ್ನೊಬ್ಬರ ಜೊತೆಗಿನ ಜಗಳಕ್ಕೆ ಯಾವ ಕಾರಣವೂ ಉಳಿಯಲಿಲ್ಲ… | ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಕರ್ಮ ಮತ್ತು ಕರ್ಮ ಯೋಗ; ರಮಣ ಮಹರ್ಷಿಗಳ ಒಂದು ದೃಷ್ಟಾಂತ ಕಥೆ
ಕರ್ಮದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಅದನ್ನೊಂದು ಯೋಗವನ್ನಾಗಿ ಮಾಡಿಕೊಂಡರೆ, ಕರ್ಮದ ಬವಣೆಗಳಿಗೆ ದುಃಖಿಸುವುದು ತಪ್ಪುತ್ತದೆ ಅನ್ನುತ್ತಾರೆ ಶ್ರೀ ರಮಣ ಮಹರ್ಷಿಗಳು.
ದೊರೆಗೇಕೆ ಧನ್ಯವಾದ!? : Tea time story
ಖುಶಿಯನ್ನ ಕಂಡುಕೊಳ್ಳುವ ಸಾಧನ : ಜಿಡ್ಡು ಚಿಂತನೆ
ನಾವು ಅಶಾಶ್ವತ ಸಂಗತಿಗಳ ಮೂಲಕ ಶಾಶ್ವತ ಖುಶಿಯನ್ನ ಬಯಸುತ್ತಿದ್ದೇವೆ. ಹಾಗಾಗಿ ದುಗುಡ ನಮ್ಮ ನಿರಂತರ ಸಂಗಾತಿ ಮತ್ತು ಇದನ್ನ ಮೀರುವುದೇ ನಮ್ಮ ಬದುಕಿನ ಪ್ರಮುಖ ಸಮಸ್ಯೆ. ~ ಜಿಡ್ಡು ಕೃಷ್ಣಮೂರ್ತಿ | ಕನ್ನಡಕ್ಕೆ: ಚಿದಂಬರ ನರೇಂದ್ರ
ನಶೆಯ ಮಾನದಂಡ! : Tea time story
ನಸ್ರುದ್ದೀನ್ ದೃಷ್ಟಾಂತದ ಮೂಲಕ hopelessness ವಿವರಣೆ : ಓಶೋ ವ್ಯಾಖ್ಯಾನ
“ Hopeless ” ಎನ್ನುವ ಪದದ ಅರ್ಥ ತುಂಬ ಆಳವಾದದ್ದು, ತುಂಬಾ ಘನವಾದದ್ದು, ತುಂಬ ಮಹತ್ವದ್ದು. ಇದರ ಅರ್ಥ, ಯಾವಾಗ ಒಬ್ಬ ತನ್ನ hope ಗಳನ್ನು ಕಳೆದುಕೊಳ್ಳುತ್ತಾನೋ ಆಗ ಅವನು ತನ್ನ “hopelessness” ಸ್ಥಿತಿಯನ್ನೂ ಕಳೆದುಕೊಳ್ಳುತ್ತಾನೆ. Hope ಇಲ್ಲದಿರುವಾಗ, Hopelessness ಕೂಡ ಇಲ್ಲ; ಇದು hopeless ಸ್ಥಿತಿ… | ಓಶೋ ರಜನೀಶ್, ಕನ್ನಡಕ್ಕೆ : ಚಿದಂಬರ ನರೇಂದ್ರ
ಓಶೋ ‘ಬೋಧಿಧರ್ಮ’ನ ಬಗ್ಗೆ ಹೇಳಿದ ದೃಷ್ಟಾಂತ
“ಇನ್ನೊಬ್ಬರು ನಿಮ್ಮ ಬಗ್ಗೆ ಹೇಳುವ ಮಾತುಗಳಿಗೆ ಅನವಶ್ಯಕ ಮಹತ್ವ ಕೊಡಬೇಡಿ. ಅವರ ಮಾತುಗಳಿಂದ ಘಾಸಿಯಾಗುವುದು, ನೊಂದುಕೊಳ್ಳುವುದು ಒಂದು ಬಗೆಯ ಕಾಯಿಲೆ. ಅವರು ನಿಮಗೆ ಹುಚ್ಚು ಹಿಡಿಸುತ್ತಾರೆ. ನೀವು ನಿಮ್ಮ ಅನುಭವಗಳಿಗೆ ಮಹತ್ವ ಕೊಡಿ ಮತ್ತು ನಿಮ್ಮ ಅನುಭವಗಳಿಗೆ ಬದ್ಧರಾಗಿರಿ” ಅನ್ನುತ್ತಾನೆ ಬೋಧಿಧರ್ಮ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಸತ್ತಿದ್ದು ಯಾವುದರಿಂದ!? : Tea time story
ಯಾರಿಗೆ ಯಾವುದು ಕಷ್ಟವಲ್ಲ? : ಇಂದಿನ ಸುಭಾಷಿತ
ಇಂದಿನ ಸುಭಾಷಿತ, ಚಾಣಕ್ಯ ನೀತಿಯಿಂದ…