ಕವಿತೆಯಲ್ಲಿ ಕೋಗಿಲೆ ಹಾಡು… । Coffeehouse ಕತೆಗಳು

ಧಾರವಾಡ ಸಾಹಿತ್ಯ ಸಂಭ್ರಮದ ವಿಡಿಯೋ ನೋಡ್ತಾ ಇದ್ದೆ. ಎಚ್ ಎಸ್ ವಿ ಮತ್ತು ಕಣವಿಯವರು ಕಾವ್ಯ ಕಟ್ಟುವ ಕ್ರಿಯೆಯ ಬಗ್ಗೆ ಮಾತನಾಡುತ್ತಿದ್ದರು. ಅದರಲ್ಲಿ ಎಚ್ ಎಸ್ ವಿ ಯವರು ಹೇಳುವ ಈ ಮಾತು ಕೇಳಿ… । ಚಿದಂಬರ ನರೇಂದ್ರ

“ಕವಿ, ತನ್ನ ಕವಿತೆಯಲ್ಲಿ ಡೈರೆಕ್ಟಾಗಿ ಕೋಗಿಲೆಯನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಬಾರದು, ಕೋಗಿಲೆ ಉಸಿರುಗಟ್ಟಿ ಸತ್ತು ಹೋಗುತ್ತದೆ. ಅದರ ಬದಲಿಗೆ ಕವಿತೆ ಅನ್ನೊ ಒಂದು ಮರವನ್ನು, ಫಲವತ್ತಾಗಿ ಬೆಳೆಸಬೇಕು. ಆಗ ಕೋಗಿಲೆ ತಾನೇ ಆ ಮರದಲ್ಲಿ ಬಂದು ಕೂತು ಹಾಡುತ್ತದೆ”

ತುಂಬಾ ಇಂಟರೆಸ್ಟಿಂಗ್ ಅನಿಸ್ತು ಈ ಮಾತು ಅಲ್ವಾ?

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.