ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ಇದು ಶೋಷಕ ಸಮುದಾಯಕ್ಕೆ ಎಷ್ಟು ಕಷ್ಟವೋ ಶೋಷಿತ ಸಮುದಾಯಕ್ಕೂ ಅಷ್ಟೇ ಕಷ್ಟದ ಕೆಲಸ. ಆದ್ದರಿಂದಲೇ ಅಂಬೇಡ್ಕರ್ ಚಿಂತನೆಗಳು ಸಂಪೂರ್ಣ ಕಾರ್ಯರೂಪಕ್ಕೆ ಬರಲು ಇನ್ನೂ ಸಾಧ್ಯವಾಗದೆ ಇರುವುದು. ಆದ್ದರಿಂದ ಅವರ ಮಾತುಗಳನ್ನು ಸಾಧ್ಯವಾದಷ್ಟು ಸಲ ಮತ್ತೆ ಹೇಳುವ, ಮನದಟ್ಟು ಮಾಡಿಸುವ ಅಗಾತ್ಯವಿದೆ. ಈ ನಿಟ್ಟಿನಲ್ಲಿ ಅರಳಿ ಬಳಗದ ಚಿದಂಬರ ನರೇಂದ್ರ ಅವರು ಸಂಗ್ರಹಿಸಿ ಅನುವಾದಿಸಿ ಪ್ರಸ್ತುತಪಡಿಸಿದ ಕೆಲವು ‘ಅಂಬೇಡ್ಕರ್ ಹೂಳಹು’ಗಳು ಇಲ್ಲಿವೆ…
2

3

4

5

6

7

8

9

10



Vijaypur
LikeLike