
ಭಗವದ್ಗೀತೆ ಆಡಿಯೋ : ಅಧ್ಯಾಯ 1
ಶ್ರೀ ರಾಮಕೃಷ್ಣ ಮಠದ ಸ್ವಾಮಿ ಸರ್ವಜ್ಞಾನಂದರ ಕಂಠದಲ್ಲಿ ಭಗವದ್ಗೀತೆ ಮೊದಲನೇ ಅಧ್ಯಾಯವನ್ನು ಕೇಳಲು ಬಾಣದ ಗುರುತು ಕ್ಲಿಕ್ ಮಾಡಿ. ಅವಧಿ : 11 ನಿಮಿಷ 28 ಸೆಕೆಂಡ್’ಗಳು | ಕೃಪೆ : ವಿವೇಕ ಧ್ಯಾನ ಸೌಂಡ್ ಕ್ಲೌಡ್ Continue reading ಭಗವದ್ಗೀತೆ ಆಡಿಯೋ : ಅಧ್ಯಾಯ 1
ಶ್ರೀ ರಾಮಕೃಷ್ಣ ಮಠದ ಸ್ವಾಮಿ ಸರ್ವಜ್ಞಾನಂದರ ಕಂಠದಲ್ಲಿ ಭಗವದ್ಗೀತೆ ಮೊದಲನೇ ಅಧ್ಯಾಯವನ್ನು ಕೇಳಲು ಬಾಣದ ಗುರುತು ಕ್ಲಿಕ್ ಮಾಡಿ. ಅವಧಿ : 11 ನಿಮಿಷ 28 ಸೆಕೆಂಡ್’ಗಳು | ಕೃಪೆ : ವಿವೇಕ ಧ್ಯಾನ ಸೌಂಡ್ ಕ್ಲೌಡ್ Continue reading ಭಗವದ್ಗೀತೆ ಆಡಿಯೋ : ಅಧ್ಯಾಯ 1
ಅದು ಶಾಲಾ ಕಾಲೇಜುಗಳ ಪಠ್ಯ ಪರೀಕ್ಷೆ ಇರಬಹುದು ಅಥವಾ ಉದ್ಯೋಗ ಸ್ಥಳದ ಯಾವುದೆ ಕೌಶಲ್ಯ ಬೇಡುವ ಸವಾಲು. ಅಥವಾ ಜೀವನದ ಮಹತ್ತರ ತಿರುವನ್ನು ನಿರ್ಧರಿಸುವ ಘಟ್ಟವೇ ಆಗಿರಬಹುದು. ಅದನ್ನು ನಾವು ಹೇಗೆ ನಿರ್ವಹಿಸುತ್ತೇವೆ ಅನ್ನುವುದು ನಮ್ಮ ಸಾಮರ್ಥ್ಯವನ್ನು ತೋರಿಸಿಕೊಡುತ್ತದೆ. ~ ಆನಂದಪೂರ್ಣ ಕೆಲವೊಂದು ಪರೀಕ್ಷೆಗಳು ಪೂರ್ವ ನಿರ್ಧಾರಿತವಾಗಿರುತ್ತವೆ. ನಮಗೆ ಅದರ ಕುರಿತು ಮೊದಲೇ ಮಾಹಿತಿ ಇದ್ದು, ಅದರಲ್ಲಿ ಉತ್ತೀರ್ಣರಾಗುವ ಎಲ್ಲ ಸಿದ್ಧತೆ ಮಾಡಿಕೊಂಡಿರುತ್ತೇವೆ. ಮತ್ತೆ ಕೆಲವು ಪರೀಕ್ಷೆ ಅನಿರೀಕ್ಷಿತವಾಗಿ ಧುತ್ತೆಂದು ನಮ್ಮೆದುರು ಬಂದು ನಿಲ್ಲುತ್ತವೆ. ಯಾವ ತಯಾರಿಯೂ ಇಲ್ಲದೆ ನಾವು ಅದನ್ನು ಎದುರಿಸಬೇಕಾಗುತ್ತದೆ. ಎಷ್ಟೋ ಬಾರಿ ಪೂರ್ವ ನಿರ್ಧಾರಿತ ಪರೀಕ್ಷೆಗಳಲ್ಲಿ ಸೋಲುವ … Continue reading ಪರೀಕ್ಷೆಯ ಫಲಿತಾಂಶ ಎದುರಿಸುವುದು ಹೇಗೆ? : ಭಗವದ್ಗೀತೆಯ ಪಾಠಗಳು #4
‘ಕ್ಷುದ್ರಮ್ ಹೃದಯ ದೌರ್ಬಲ್ಯಮ್’ – ಆರಂಭದಲ್ಲೇ ಈ ಮಾತನ್ನು ಹೇಳುತ್ತಾನೆ ಶ್ರೀಕೃಷ್ಣ. ಯಾಕೆಂದರೆ ಆಪ್ತಸಲಹೆಗಾರನಿಗೆ ಗೊತ್ತಿದೆ, ಸಮಸ್ಯೆ ಅಂದೊಡನೆ ಅನುಕಂಪ ತೋರಿದರೆ ಆತ ಮತ್ತಷ್ಟು ಕುಗ್ಗುತ್ತಾನೆ, ಆಸರೆ ಬಯಸತೊಡಗುತ್ತಾನೆಂದು. ಆದ್ದರಿಂದಲೇ ಅವನು ಅರ್ಜುನನಿಗೆ ‘ಹೇಡಿಯಂತೆ ಆಡಬೇಡ’ ಎಂದು ಗದರುವುದು. ಈ ಮೂಲಕ ನಿನ್ನಲ್ಲಿ ನನಗೆ ಅನುಕಂಪವಿಲ್ಲ, ಆದರೆ ಸಹಾನುಭೂತಿಯಿಂದ ಒಂದಷ್ಟು ಸಲಹೆ ನೀಡಬಲ್ಲೆ ಎಂದು ಮೊದಲೇ ಖಾತ್ರಿಪಡಿಸುತ್ತಾನೆ…. ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/07/18/sanatana27/ ಅರ್ಜುನ ಅಂದು ಎದುರಿಸಿದ ಸಮಸ್ಯೆಯನ್ನೇ ನಾವು ಇಂದು ಅನುಭವಿಸುತ್ತಿದ್ದೇವೆ. ನಾವು ಬಹಳ ಬೇಗ ಗೊಂದಲಗೊಳ್ಳುತ್ತೇವೆ. ದುಡುಕಿನಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಸಮಸ್ಯೆಗಳು ಎದುರಾದೊಡನೆ ಅದರೊಡನೆ ಹೋರಾಡುವ ಬದಲು, … Continue reading ಭಗವದ್ಗೀತೆ : ರಣಾಂಗಣದಲ್ಲೊಂದು ಕೌನ್ಸೆಲಿಂಗ್! ಭಾಗ 2 : | ಸನಾತನ ಸಾಹಿತ್ಯ ~ ಮೂಲಪಾಠಗಳು #28