“ಹರಿಭಕ್ತಿ ಸಾರ”, ದಾಸವರೇಣ್ಯರಾದ ಕನಕದಾಸರು ರಚಿಸಿದ ಮಹತ್ ಕೃತಿಗಳಲ್ಲಿ ಒಂದು. ನಾಲ್ಕು ಸಾಲುಗಳ 105 ಹರಿಸ್ತುತಿ – ಪ್ರಾರ್ಥನೆಗಳಿರುವ ಈ ಕೃತಿಯ ಆಯ್ದ ಭಾಗವನ್ನು ಇಲ್ಲಿ ನೀಡಲಾಗಿದೆ….. (ಇಂದು ಕನಕ ಜಯಂತಿ)
ಹೃದಯದ ಮಾತು
“ಹರಿಭಕ್ತಿ ಸಾರ”, ದಾಸವರೇಣ್ಯರಾದ ಕನಕದಾಸರು ರಚಿಸಿದ ಮಹತ್ ಕೃತಿಗಳಲ್ಲಿ ಒಂದು. ನಾಲ್ಕು ಸಾಲುಗಳ 105 ಹರಿಸ್ತುತಿ – ಪ್ರಾರ್ಥನೆಗಳಿರುವ ಈ ಕೃತಿಯ ಆಯ್ದ ಭಾಗವನ್ನು ಇಲ್ಲಿ ನೀಡಲಾಗಿದೆ….. (ಇಂದು ಕನಕ ಜಯಂತಿ)