ಅಹಮಿಕೆಯ ಕೊಳೆ ತೊಳೆಯಿರಿ : ಇಂದಿನ ಸುಭಾಷಿತ

ಇಂದಿನ ಸುಭಾಷಿತ, ಭಾಗವತದಿಂದ…


“ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸಿದರೆ ಬದುಕು ಸುಗಮವಾಗಿ ಸಾಗುತ್ತದೆ. ಅದು ಸಾಧ್ಯವಾಗಬೇಕೆಂದರೆ ನಾವು ನಮ್ಮ ದೇಹದೊಡನೆ ಗುರುತಿಸಿಕೊಂಡು ಅದಕ್ಕೆ ಅಂಟಿಕೊಳ್ಳುವ ಅಹಂಕಾರವೆಂಬ ಕೊಳೆಯನ್ನು ತೊಳೆದುಕೊಳ್ಳಬೇಕು” ಅನ್ನುತ್ತದೆ ಭಾಗವತದ ಈ ಸುಭಾಷಿತ.

Leave a Reply