ಬೆಳಗಿನ ಹೊಳಹು; ಭಗವದ್ಗೀತೆಯಿಂದ…

ಇಂದಿನ ಹೊಳಹು, ಭಗವದ್ಗೀತೆಯಿಂದ…

ಇಂದ್ರಿಯಾಣಿ ಪರಣ್ಯಾಹುಃ| ಇಂದ್ರಿಯೇಭ್ಯಃ ಪರಂ ಮನಃ || ಮನಸಸ್ತು ಪರಾಬುದ್ಧಿಃ | ಯೋ ಬುದ್ಧೇಃ ಪರತಸ್ತು ಸಃ ||

ಏವಂ ಬುದ್ಧೇಃ ಪರಂ ಬುದ್ಧ್ವಾ | ಸಂಸ್ತಭ್ಯಾತ್ಮಾನಮಾತ್ಮನಾ|| ಜಹಿ ಶತ್ರುಂ ಮಹಾಬಾಹೋ |ಕಾಮರೂಪಂ ದುರಾಸದಮ್ || ಭಗವದ್ಗೀತೆ

ಅರ್ಥ: ಇಂದ್ರಿಯಗಳು ಪ್ರಬಲವಾದವು, ಅದಕ್ಕಿಂತ ಹೆಚ್ಚಿನದು ಮನಸ್ಸು, ಅದರ ಮೇಲಿನದು ಬುದ್ಧಿ , ಅದಕ್ಕಿಂತ ಮೇಲಿನದು ಆತ್ಮ ತತ್ವ. ಇದನ್ನು ವಿಚಾರಮಾಡಿ ತಿಳಿದು ಅವಗಳನ್ನು ಒಂದರಲ್ಲೊದರಂತೆ ಲಯ ಮಾಡಿ, ಬಯಕೆಗಳನ್ನು ಗೆಲ್ಲು; ಆತ್ಮನಲ್ಲಿ ನೆಲೆನಿಲ್ಲು. ಆನೇಕ ರೂಪ ಹೊಂದಬಲ್ಲ, ಗೆಲ್ಲುವುದು ಕಷ್ಟವಾದ ಈ ಬಯಕೆ ಎಂಬ ಶತ್ರುವನ್ನು ಕೊಂದುಹಾಕು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a reply to ಕನ್ನಡಿ ಪ್ರತ್ಯುತ್ತರವನ್ನು ರದ್ದುಮಾಡಿ

This site uses Akismet to reduce spam. Learn how your comment data is processed.