ಸಜ್ಜನರು ಮಳೆಗಾಲದ ಮಳೆಯಂತೆ! : ಇಂದಿನ ಸುಭಾಷಿತ

ಇಂದಿನ ಸುಭಾಷಿತ…

ಶರದಿ ನ ವರ್ಷತಿ, ಗರ್ಜತಿ, ವರ್ಷತಿ ವಾರ್ಷಾಸು ನಿಃಸ್ವನಃ ಮೇಘಃ | 
ನೀಚಃ ವದತಿ, ನ ಕುರುತೇ, ವದತಿ ನ ಸಾಧುಃ ಕರೋತಿ ಏವ ||

ಅರ್ಥ: ಶರತ್ಕಾಲದಲ್ಲಿ, ಮೋಡಗಳು ಗುಡುಗುತ್ತವೆ ಆದರೆ ಮಳೆಯಾಗುವುದಿಲ್ಲ;
ಅದೇ ಮಳೆಗಾಲದಲ್ಲಿ ಅವು ಗುಡುಗದೆ ಮಳೆ ಸುರಿಸುತ್ತವೆ.
ಅದೇ ರೀತಿ ಸಾಮರ್ಥ್ಯವಿಲ್ಲದ ಜನರು ಬರೀ ಮಾತಾಡುತ್ತಾರೆ, ಏನೂ ಮಾಡುವುದಿಲ್ಲ.
ಆದರೆ ಸಜ್ಜನರು ಮಾತನ್ನೇ ಆಡದೆ ಕೆಲಸ ಮಾಡಿ ತೋರಿಸುತ್ತಾರೆ.
Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.