ಇಂದು ವರಕವಿ ಬೇಂದ್ರೆ ಹುಟ್ಟಿದ ದಿನ.
ಕವಿ, ಅಧ್ಯಾತ್ಮವಾದಿ, ಅರವಿಂದರ ಚಿಂತನೆಗಳ ಅನುಯಾಯಿ ದ.ರಾ.ಬೇಂದ್ರೆಯವರ ಅಗಾಧ ಸಾಹಿತ್ಯ ಸಾಗರದಲ್ಲಿ ಮೊಗೆದಷ್ಟೂ ತಿಳಿವಿನ ಹನಿಗಳು ದಕ್ಕುತ್ತವೆ. ಇಲ್ಲಿ ನೀಡಿರುವ ಬೇಂದ್ರೆಯವರ ಕವಿತೆಯ ಶೀರ್ಷಿಕೆ, ‘ಬೈರಾಗಿಯ ಹಾಡು’
ಇಂದು ವರಕವಿ ಬೇಂದ್ರೆ ಹುಟ್ಟಿದ ದಿನ.
ಕವಿ, ಅಧ್ಯಾತ್ಮವಾದಿ, ಅರವಿಂದರ ಚಿಂತನೆಗಳ ಅನುಯಾಯಿ ದ.ರಾ.ಬೇಂದ್ರೆಯವರ ಅಗಾಧ ಸಾಹಿತ್ಯ ಸಾಗರದಲ್ಲಿ ಮೊಗೆದಷ್ಟೂ ತಿಳಿವಿನ ಹನಿಗಳು ದಕ್ಕುತ್ತವೆ. ಇಲ್ಲಿ ನೀಡಿರುವ ಬೇಂದ್ರೆಯವರ ಕವಿತೆಯ ಶೀರ್ಷಿಕೆ, ‘ಬೈರಾಗಿಯ ಹಾಡು’