ನಸ್ರುದ್ದೀನ್ ಕೊಟ್ಟ ಆಯ್ಕೆಗಳು… : Tea time story

ಕನ್ನಡಕ್ಕೆ : ಚಿದಂಬರ ನರೇಂದ್ರ

ಒಂದು ದಿನ ನರೆಮನೆಯವನು ಸಿಟ್ಟಿನಿಂದ ಧುಮುಗುಡುತ್ತ ನಸ್ರುದ್ದೀನ್ ನ ಮನೆಗೆ ಬಂದ.

“ನಸ್ರುದ್ದೀನ್ ನಿನ್ನ ನಾಯಿ ನನ್ನ ಹೆಂಡತಿಯ ಕಾಲು ಕಚ್ಚಿದೆ. ನೀನು ಇದಕ್ಕೆ ಪರಿಹಾರ ಕೊಡಲೇ ಬೇಕು”

“ಖಂಡಿತ ನನ್ನ ನಾಯಿ ತಪ್ಪು ಮಾಡಿದೆ. ಇದಕ್ಕೆ ಎರಡು ಪರಿಹಾರ ಉಂಟು. ಮೊದಲನೇಯದು ನಿನ್ನ ನಾಯಿ ನನ್ನ ಹೆಂಡತಿಯ ಕಾಲು ಕಚ್ಚಲಿ ಇಲ್ಲವಾದರೆ ಎರಡನೇಯದು ನಿನ್ನ ಹೆಂಡತಿ ನನ್ನ ನಾಯಿಯನ್ನು ಕಚ್ಚಲಿ. ಆಯ್ಕೆ ನಿನ್ನದೇ”

ನಸ್ರುದ್ದೀನ್ ಉತ್ತರಿಸಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.