ಬೌದ್ಧರು ಬಹುತೇಕ ಭಗವಂತನ ಬಗ್ಗೆ ಮಾತನಾಡುವುದಿಲ್ಲ ಆದರೆ ಇಲ್ಲಿ Thich Nhat Hanh, ಬ್ರಹ್ಮಾಂಡದ ಹೆಣಿಗೆಯನ್ನು ಕುರಿತ ಝೆನ್ ದೃಷ್ಟಿಯನ್ನ ಪಾಶ್ಚಿಮಾತ್ಯ ಆದ್ಯಾತ್ಮಿಕ ದೃಷ್ಟಿಕೋನದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ…| ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ನನ್ನೊಳಗು ಮಗುವಿನಂತೆ ರಚ್ಚೆ ಹಿಡಿದಿದೆ…. : ಅಧ್ಯಾತ್ಮ ಡೈರಿ
ನಾವು ನಮ್ಮನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ, ನಮಗೇನು ಬೇಕೆಂದು ಅರಿಯುವ ನಿಟ್ಟಿನಲ್ಲಿ ರಚ್ಚೆ ಹಿಡಿದು ಎಲ್ಲವನ್ನೂ ದೂರ ಮಾಡಿಕೊಳ್ಳುತ್ತೇವಲ್ಲ… ಆಗ ಆವರಿಸುವ ಹತಾಶೆಯಲ್ಲಿ ನಮ್ಮನ್ನು ಕಳೆದುಕೊಳ್ಳಬಾರದು ~ ಅಲಾವಿಕಾ ಬಹಳ ಬಾರಿ, ಕೋಣೆಯ ತುಂಬ ಆಟಿಕೆ ಹರಡಿಬಿದ್ದಿದ್ದರೂ ರಚ್ಚೆ ಹಿಡಿದ ಮಗುವಿನಂತೆ ನಾವು ಆಡುತ್ತೇವೆ. ಸಮಾಧಾನಪಡಿಸಲು ಮನೆ ಮಂದಿಯೆಲ್ಲ ಸುತ್ತುವರಿದಷ್ಟೂ ಮಗುವಿನ ಹಠ ಜೋರಾಗುತ್ತದೆ. ಯಾರು ಏನು ಕೈಗೆ ಕೊಟ್ಟರೂ ಬಿಸಾಡುತ್ತದೆ. ಸುತ್ತಲಿನವರು ಅದಕ್ಕೆ ಹಸಿವಾಗಿರಬಹುದು ಎಂದು ಉಣಿಸಲು ಹೋಗುತ್ತಾರೆ. ಸೆಖೆಯಾಗಿರಬಹುದು ಎಂದು ಅಂಗಿ ಬಿಚ್ಚುತ್ತಾರೆ. ಹುಳ ಕಡಿಯಿತೇನೋ […]
ಅಧ್ಯಾತ್ಮ ಡೈರಿ : ಹೊಂದುವ ಹಂಬಲ ಮತ್ತು ಕಳೆದುಕೊಳ್ಳುವ ಸುಖ
ನೀವು ಗಮನಿಸಿ ಬೇಕಿದ್ದರೆ. ಯಾವ ಬಟ್ಟೆಗಾಗಿ ನೀವು ಶಾಪಿಂಗ್’ಗೆ ಹೋದಿರೋ ಅದು ಸಿಗದಿದ್ದರೆ ನೀವೆಷ್ಟು ಕಳವಳಪಡುತ್ತೀರಿ! ಅದು ಸಿಕ್ಕಾಗ ನೀವದನ್ನು ತೊಡದೆ ಇಡುವುದು ಬೇರೆ ವಿಷಯ. ಅದು ಸಿಗದೆ ಹೋದರೆ ನೀವು ಪಡುವ ಬೇಸರವು ನಿಮಗೆ ಯಾವ ಅನುಭವ ನೀಡುತ್ತದೆಂದು ಗಮನಿಸಿ. ಅಧ್ಯಾತ್ಮ ಸಾಧಕರಲ್ಲಿ ಕೂಡ ಈ ‘ಕಳವಳಿಸುವ ಸಂಭ್ರಮ’ವಿದೆ. ಬಹಳ ದಿನಗಳಿಂದ ಬ್ರ್ಯಾಂಡ್ ಫ್ಯಾಕ್ಟರಿಯಲ್ಲಿ ಶಾಪಿಂಗ್ ಮಾಡುವ ಪ್ಲ್ಯಾನ್ ಮಾಡಿಕೊಂಡಿರುತ್ತೀರಿ. ಹೇಗೂ ಸಮಯ, ಹಣ ಎಲ್ಲ ಹೊಂದಾಣಿಕೆ ಮಾಡಿಕೊಂಡು ಹೋಗಿಯೂ ಹೋಗುತ್ತೀರಿ. ಅಲ್ಲಿ ನೀವು ಮೇಲಿಂದ […]