ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ
ಹಗುರ
ಕಾಠಿಣ್ಯದ ಮೇಲೆ
ಸವಾರಿ ಮಾಡುತ್ತದೆ.
ಅಶರೀರ
ಅಭೇಧ್ಯವನ್ನು
ಭೇದಿಸುತ್ತದೆ
ಸುಮ್ಮನಿರುವುದೇ
ಸನ್ಮಾರ್ಗದ ಶಿಸ್ತು
ಕಲಿಸದೇ ಕಲಿಸುವುದು
ಬಯಸದೇ ಗಳಿಸುವುದರಲ್ಲೇ
ಸಂತರ ಸಂತಸ.
ಹೃದಯದ ಮಾತು
ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ
ಹಗುರ
ಕಾಠಿಣ್ಯದ ಮೇಲೆ
ಸವಾರಿ ಮಾಡುತ್ತದೆ.
ಅಶರೀರ
ಅಭೇಧ್ಯವನ್ನು
ಭೇದಿಸುತ್ತದೆ
ಸುಮ್ಮನಿರುವುದೇ
ಸನ್ಮಾರ್ಗದ ಶಿಸ್ತು
ಕಲಿಸದೇ ಕಲಿಸುವುದು
ಬಯಸದೇ ಗಳಿಸುವುದರಲ್ಲೇ
ಸಂತರ ಸಂತಸ.