ಪಂಚತಂತ್ರ ಭಾರತೀಯ ಬೋಧನಾ ಸಾಹಿತ್ಯದಲ್ಲೇ ಅತ್ಯಂತ ವಿಭಿನ್ನವೂ ವಿಶಿಷ್ಟವೂ ಆದ ಕೃತಿ. ಮೂಲ ಸಂಸ್ಕೃತದಲ್ಲಿರುವ ಇದನ್ನು ವಿಷ್ಣುಶರ್ಮ ಎಂಬ ಹೆಸರಿನ ಆಚಾರ್ಯರು ರಚಿಸಿದರೆಂದು ಪ್ರತೀತಿ. ಮುಂದೆ ಜನಪ್ರಿಯಗೊಂಡು ವಿಶ್ವಾದ್ಯಂತ ಹರಡಿದ ಪಂಚತಂತ್ರದ ಕಥೆಗಳು ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಅಷ್ಟು ಮಾತ್ರವಲ್ಲ, ಇದರಿಂದ ಪ್ರೇರಣೆಗೊಂಡು ಕತೆಗಳ ಪುನರ್ರಚನೆ, ಪುನರ್ನಿರೂಪಣೆ ಮೊದಲಾದ ಪ್ರಯೋಗಗಳೂ ನಡೆದಿವೆ. ಕಲೆ, ನಾಟಕ, ವ್ಯಕ್ತಿತ್ವ ವಿಕಸನ ಪಾಠಗಳೇ ಮೊದಲಾದ ಹಲವು ಪ್ರಕಾರಗಳಲ್ಲಿ ಪಂಚತಂತ್ರಗಳ ಕಥೆಗಳನ್ನು ನಾವು ನೋಡಬಹುದು.
ಭಾಗ 1ರಲ್ಲಿ ಎರಡು ತಂತ್ರಗಳ ನುಡಿಚಿತ್ರಗಳನ್ನು ನೀಡಲಾಗಿದ್ದು, ಅದರ ಕೊಂಡಿ ಇಲ್ಲಿದೆ: https://aralimara.com/2019/02/21/tantra/
ಮುಂದಿನದನ್ನು ಈ ಕೆಳಗಿನ ನುಡಿಚಿತ್ರಗಳಲ್ಲಿ ನೋಡಿ….
ಈ ತಂತ್ರ ಏನು ಹೇಳುತ್ತದೆ?
ಆನೆಗಳನ್ನು ಹಿಮ್ಮೆಟ್ಟಿಸಿದ ಮೊಲ
ಆನೆಗಳನ್ನು ಹಿಮ್ಮೆಟ್ಟಿಸಿದ ಮೊಲ – ಮುಂದುವರಿದ ಭಾಗ
ಈ ಕಥೆಯಿಂದ ಏನು ಕಲಿಯಬಹುದು?
ಈ ತಂತ್ರ ಏನು ಹೇಳುತ್ತದೆ?
ಮೊಸಳೆಯ ದುರಾಸೆ
ಈ ಕಥೆಯಿಂದ ಏನು ಕಲಿಯಬಹುದು?
ಈ ತಂತ್ರ ಏನು ಹೇಳುತ್ತದೆ?
ಬ್ರಹ್ಮದತ್ತನನ್ನು ರಕ್ಷಿಸಿದ ಏಡಿ
ಈ ಕಥೆಯಿಂದ ಏನು ಕಲಿಯಬಹುದು?
ಪಂಚತಂತ್ರದ ಸಮಗ್ರ ಪಾಠ : ಯೋಜನೆ
ಪಂಚತಂತ್ರದ ಸಮಗ್ರ ಪಾಠ : ಅಧ್ಯಯನ
ಪಂಚತಂತ್ರದ ಸಮಗ್ರ ಪಾಠ : ಅವಲೋಕನ