ಶ್ರೀ ಗುರುರಾಯರ ಜಯಂತಿ : ಕೆಲವು ಚಿತ್ರ ಮಾಹಿತಿ

ಗುರು ರಾಘವೇಂದ್ರ ಸ್ವಾಮಿಗಳು ಆಧುನಿಕ ಕಾಲಮಾನದಲ್ಲಿ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯ ಆಚಾರ್ಯರಾಗಿದ್ದಾರೆ. ಜಾತಿಮತ ಭೇದವಿಲ್ಲದೆ ಎಲ್ಲ ಬಗೆಯ ಭಕ್ತರೂ ಮಂತ್ರಾಲಯದಲ್ಲಿರುವ ರಾಯರ ಸನ್ನಿಧಿಗೆ ತೆರಳಿ ಪೂಜೆ – ಪ್ರಾರ್ಥನೆ ಸಲ್ಲಿಸುತ್ತಾರೆ. ಆದ್ದರಿಂದಲೇ ಗುರು ರಾಯರನ್ನು ‘ಕಲಿಯುಗದ ಕಾಮಧೇನು’ ಎಂದೂ ಕರೆಯಲಾಗುತ್ತದೆ. 

ಇಂದು ರಾಘವೇಂದ್ರ ಸ್ವಾಮಿಗಳ ಜಯಂತಿ. ಈ ನಿಮಿತ್ತ ರಾಯರ ಕಿರು ಪರಿಚಯ ಮಾಡಿಸುವ ಚಿತ್ರಿಕೆಗಳು ಇಲ್ಲಿವೆ:

ಪೂರ್ವಾಶ್ರಮ

gu1

ಗುರು ಪರಂಪರೆ

gu2

ಅವತಾರ

gu5

ಪವಾಡಗಳು

gu 6

 

ಕೃತಿಗಳು

ಗುರು ರಾಯರು ರಚಿಸಿದ ಕೃತಿಗಳ ಸಂಖ್ಯೆ ಒಟ್ಟು 58. ಅವುಗಳಲ್ಲಿ ಪ್ರಸ್ಥಾನಗಳು, ಸೂತ್ರಗಳು, ಟೀಕೆಗಳು ಮತ್ತು ಸುಳಾದಿಗಳು ಸೇರಿವೆ. ಗುರುರಾಯರು ಸ್ವತಃ ವೀಣಾವಾದನ ವಿದ್ವಾಂಸರೂ ಆಗಿದ್ದರು. 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.