ಏಸು ಕ್ರಿಸ್ತ ಹೇಳಿದ್ದು : ಅರಳಿಮರ POSTER

ದೈನ್ಯ ತೋರುವುದು ಎಂದರೆ ಅಹಂಕಾರ ತೋರದಿರುವವರು ಎಂದು. ತಮ್ಮ ಅಸ್ತಿತ್ವ, ಸಾಧನೆ, ಸಂಪತ್ತೆಲ್ಲವೂ ಭಗವಂತನ ದೇಣಿಗೆ ಎಂಬ ಅರಿವು ಹೊಂದಿದವರು. ಅಂಥವರೇ ಧನ್ಯರು. ದೇವರು ಅಂಥವರನ್ನು ಪುರಸ್ಕರಿಸುತ್ತಾನೆ. ತಮ್ಮ ತಪ್ಪುಗಳಿಗಾಗಿ ಪಶ್ಚಾತ್ತಾಪದಿಂದ ದುಃಖಿಸುವವರು ಧನ್ಯರು. ಅವರಿಗೆ ಸಮಾಧಾನ ದೊರೆಯುತ್ತದೆ. ಸಮಾಧಾನ ಹೊಂದಿದವರು ಜೀವನದ ಇತರ ಸಂಗತಿಗಳನ್ನು ಸರಾಗವಾಗುತ್ತದೆ. ವಿನಯವಂತರು ಧನ್ಯರು. ಅವರಿಗೆ ಎಲ್ಲೆಡೆ ಮನ್ನಣೆ ದೊರೆಯುತ್ತದೆ. ಎಲ್ಲರೂ ಅವರನ್ನು ಪ್ರೀತಿಸುತ್ತಾರೆ. ಈ ಅರ್ಥದಲ್ಲಿ ಭೂಮಿ ಅವರದಾಗುತ್ತದೆ. 

esu

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.