ತಾವು ಹೇಳಲಿರುವ ವಿಷಯವನ್ನು ಮನದಟ್ಟು ಮಾಡಿಸಲು ಸಾಮತಿಗಳನ್ನು ಬಳಸುವುದು ಒಂದು ಪರಿಣಾಮಕಾರಿ ಬೋಧನಾ ವಿಧಾನ. ರಾಮಕೃಷ್ಣ ಪರಮಹಂಸರು ತಮ್ಮ ಅನುಯಾಯಿಗಳೊಡನೆ ಸಂವಾದ ನಡೆಸುವಾಗ ಯಥೇಚ್ಛವಾಗಿ ಸಾಮತಿಗಳನ್ನೂ ದೃಷ್ಟಾಂತಗಳನ್ನೂ ಬಳಸುತ್ತಿದ್ದರು. ಆಧ್ಯಾತ್ಮಿಕ ಸಾಧನೆಯಿಂದ ಹಿಡಿದು ಲೌಕಿಕ ಜೀವನದ ಅಗತ್ಯ ಪಾಠಗಳನ್ನೂ ಪರಮಹಂಸರು ಈ ವಿಧಾನದ ಮೂಲಕ ಬೋಧಿಸುತ್ತಿದ್ದರು.
ಪರಮಹಂಸರ ಬೋಧನೆಗಳಲ್ಲಿ ಜೀವನದ ಯಶಸ್ಸಿಗೆ ದಾರಿ ತೋರುವ 7 ಸಾಮತಿಗಳನ್ನು ಇಲ್ಲಿ ನೀಡಲಾಗಿದೆ.
1.
ಮೌಢ್ಯವನ್ನು ತೊಡೆಯಲು ಜ್ಞಾನವೇ ಅಸ್ತ್ರ
2
ಪ್ರಯತ್ನದಿಂದ ಕಾರ್ಯ ಸಿದ್ಧಿ
3
ಉತ್ಕಟ ಪ್ರಯತ್ನದಿಂದ ಯಶ ಸಿದ್ಧಿ
4
ಜಿಪುಣರು ಕಲಿಸುವ ಪಾಠ
5
ಜ್ಞಾನಿಗಳು ಮೌನವಾಗಿರುವರು
6
ಪಾಂಡಿತ್ಯವಷ್ಟೆ ಸಾಲದು, ಸದಭಿರುಚಿಯೂ ಬೇಕು
7
ಕಾರ್ಯದಲ್ಲಿ ತಲ್ಲೀನತೆ ಮುಖ್ಯ
ಅರ್ಥಗರ್ಭಿತ ಸಾಲುಗಳು.
ಉತ್ತಮ ಲೇಖನ ಮತ್ತು ಉತ್ತಮ ಸಂದೇಶಗಳು
ಧನ್ಯವಾದ