ಅಪ್ರತಿಮ ರಾಜನೀತಿಜ್ಞ ಚಾಣಕ್ಯ, ಶತ್ರುಗಳನ್ನು ಹೇಗೆ ಮಣಿಸಬೇಕು ಎಂಬುದರ ಜೊತೆಗೆ, ಯುದ್ಧ ಹೂಡುವ ಮುನ್ನ ಯಾವುದೆಲ್ಲ ಸಂಗತಿಗಳ ಕಡೆ ಗಮನ ಹರಿಸಬೇಕೆಂದೂ ಸಲಹೆ ನೀಡುತ್ತಾನೆ. ಅಂತಹಾ ಸಲಹೆಗಳಲ್ಲಿ 5 ಇಲ್ಲಿವೆ:
1. ಕೆರಳಬೇಡಿ, ಸಂಯಮ ವಹಿಸಿ
2. ಅಧ್ಯಯನ ಮಾಡಿ, ತಂತ್ರ ಹೆಣೆಯಿರಿ
3. ಸಂದರ್ಭ ಬರುವವರೆಗೆ ಕಾಯಿರಿ
4. ದ್ವೇಷದಲ್ಲಿ ಕುರುಡಾಗಬೇಡಿ
5. ಕೊನೆಯ ಆಯ್ಕೆಯಾಗಿರಲಿ