ಇಂದು 15ನೇ ಶತಮಾನದಲ್ಲಿ ಜೀವಿಸಿದ್ದ (ಜ.19) ಮಹಾಯೋಗಿ ವೇಮನ ಜಯಂತಿ. ಯೌವನದ ಆರಂಭದ ದಿನಗಳಲ್ಲಿ ಸ್ವೇಚ್ಛಾಜೀವನ ನಡೆಸುತ್ತಿದ್ದ ವೇಮನ, ಜ್ಞಾನೋದಯ ಪಡೆದು ದಾರ್ಶನಿಕ ಕವಿಯೂ ಅನುಭಾವಿಯೂ ಆಗಿ ರೂಪುಗೊಂಡರೆಂದು ಐತಿಹ್ಯವಿದೆ. ಯೋಗಿ ವೇಮನ, ವಚನಗಳ ಮೂಲಕ ತನ್ನ ಕಾಣ್ಕೆಗಳನ್ನು ಲೋಕಕ್ಕೆ ಹಂಚಿದ್ದು, ಈ ವಚನಗಳು ಇಂದಿಗೂ ಪ್ರಸ್ತುತವಾಗಿವೆ.
ಯೋಗಿ ವೇಮನ ಕುರಿತು ಹೆಚ್ಚಿನ ಓದಿಗೆ : https://aralimara.com/2019/01/19/vemana/