ಸಮೂಹದಲ್ಲಿದ್ದ ಗಾರ್ಗಿಯು ಅದನ್ನು ತಡೆಯುತ್ತ ಎದ್ದು ನಿಂತು, ತಾನು ಕೆಲವು ಪ್ರಶ್ನೆಗಳನ್ನು ಕೇಳುವುದಿದೆ ಎಂದಳು. ಇಡಿಯ ಬ್ರಹ್ಮ ಸಭೆ ಅವಾಕ್ಕಾಯಿತು. ಮಹಾಜ್ಞಾನಿ ಯಾಜ್ಞವಲ್ಕ್ಯರನ್ನು ಓರ್ವ ಸ್ತ್ರೀಯು ಪ್ರಶ್ನಿಸುವುದೆ? ಅವರೆದುರು ನಿಂತು ವಾದ ಮಾಡುವುದೆ?’ ಎಂದು ತಮ್ಮತಮ್ಮಲ್ಲೆ ಮಾತಾಡಿಕೊಂಡರು. ಆದರೆ ಗಾರ್ಗಿಯು ಯಾವುದೇ ಅಳುಕಿಲ್ಲದೆ ಪ್ರಶ್ನೆಗಳನ್ನು ಕೇಳಲಾರಂಭಿಸಿದಳು..
ರೈತನ ಕಾಳು, ದೇವರ ಕಾಳು : ನಾನಕರ ಬಾಲ್ಯದ ಒಂದು ಕಥೆ
[…]
‘ಧಮ್ಮ’ ಪ್ರಸಾರಕ್ಕಾಗಿ ಬದುಕನ್ನೇ ಮುಡಿಪಿಟ್ಟ ತಾಯಿ : ಜೀವಾ
[…]
ಸವತಿಯನ್ನು ಸುಟ್ಟಳು ಮಾಗಂಡಿಯಾ; ಸಕದಾಗಾಮಿಯಾದಳು ಸಾಮಾವತಿ
[…]
ಗಂಡ, ಎರಡು ಮಕ್ಕಳನ್ನು ಕಳೆದುಕೊಂಡು ಬಿಕ್ಖುಣಿಯಾದ ‘ಪಟಾಚಾರಾ’
[…]
ದೀರ್ಘತಮಸನ ಮೊಮ್ಮಗಳು ಘೋಷಾ ಕಕ್ಷಿವತೀ
[…]
ನಾಮ ಮತ್ತು ಪ್ರೇಮಗಳನ್ನು ಸಾರಿದ ಮಹಾಸಂತ ರೈದಾಸ
[…]
ದಾಸಿಯಿಂದ ದಾರ್ಶನಿಕ ಹಂತಕ್ಕೇರಿದ ಉಶಿಜಾ
[…]
ಅಗ್ನಿ | ಭಾರತೀಯ ಪೌರಾಣಿಕ ಪಾತ್ರಗಳು ~ 1
[…]
ಸರಮಾ ದೇವಶುನೀ : ಋಷಿಗೆ ಹಸುಗಳನ್ನು ಹುಡುಕಿಕೊಟ್ಟ ಹೆಣ್ಣುನಾಯಿ
[…]
