ಕ್ರಾಂತಿಕಾರಿ ಸಂತ ರಾಮತೀರ್ಥರ ಕಿಡಿನುಡಿಗಳು

ಸ್ವಾಮಿ ರಾಮತೀರ್ಥರು ಸನಾತನ ಧರ್ಮ ಹಾಗೂ ಭಾರತ ದೇಶದ ಬಗ್ಗೆ ಅಪಾರ ಪ್ರೀತಿ ಇರಿಸಿಕೊಂಡವರು. ಆದ್ದರಿಂದಲೇ ಅವರು ಎಂದಿಗೂ ನಮ್ಮ ದೇಶ ಮತ್ತು ಧರ್ಮದೊಳಗಿನ ಕೊರತೆಗಳನ್ನು ಎತ್ತಿ ಹೇಳಲು, ನಮ್ಮ ರೀತಿನೀತಿಗೆ ಕನ್ನಡಿ ಹಿಡಿಯಲು ಹಿಂಜರಿಯಲಿಲ್ಲ. ಅವರ ದೇಶಧರ್ಮದ ಕುರಿತ ನೈಜ ಕಾಳಜಿಯ ಕೆಲವು ಹೊಳಹುಗಳು ಇಲ್ಲಿವೆ. ಇದು ಎರಡರಲ್ಲಿ ಮೊದಲನೇ ಕಂತು । ಆಕರ : ಶ್ರೀ ಸ್ವಾಮಿ ರಾಮತೀರ್ಥರ ಚರಿತ್ರೆ; ಸಂಗ್ರಹ ಮತ್ತು ಅನುವಾದ: ಗದಿಗೆಯ್ಯ ಹುಚ್ಚಯ್ಯ

1

2

3

4

5

6

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

  1. […] ಸ್ವಾಮಿ ರಾಮತೀರ್ಥರು ಸನಾತನ ಧರ್ಮ ಹಾಗೂ ಭಾರತ ದೇಶದ ಬಗ್ಗೆ ಅಪಾರ ಪ್ರೀತಿ ಇರಿಸಿಕೊಂಡವರು. ಆದ್ದರಿಂದಲೇ ಅವರು ಎಂದಿಗೂ ನಮ್ಮ ದೇಶ ಮತ್ತು ಧರ್ಮದೊಳಗಿನ ಕೊರತೆಗಳನ್ನು ಎತ್ತಿ ಹೇಳಲು, ನಮ್ಮ ರೀತಿನೀತಿಗೆ ಕನ್ನಡಿ ಹಿಡಿಯಲು ಹಿಂಜರಿಯಲಿಲ್ಲ. ಅವರ ದೇಶಧರ್ಮದ ಕುರಿತ ನೈಜ ಕಾಳಜಿಯ ಕೆಲವು ಹೊಳಹುಗಳು ಇಲ್ಲಿವೆ. ಇದು ಎರಡನೇ ಕಂತು . ಮೊದಲನೇ ಕಂತು ಇಲ್ಲಿ ನೋಡಿ : https://aralimara.com/2021/09/28/ramt/ […]

    Like

Leave a Reply

This site uses Akismet to reduce spam. Learn how your comment data is processed.