[…]
ಸಾವನ್ನು ಕಲಿಯುವುದು ಎಂದರೆ…
ಅದು ದುರಂತ ಸಾವಿರಲಿ, ಸಹಜ ಸಾವು…. ಶೋಕದಲ್ಲಿ ಮಿಡಿಯುವುದು ಮಾನವ ಸಹಜ ಗುಣ. ಅದು ಮಾನವೀಯತೆಯ ಗುಣ. ಅದರ ಕಾರಣಗಳನ್ನು ಚರ್ಚಿಸುವುದು ಸಾಮಾಜಿಕ ಜವಾಬ್ದಾರಿ ಕೂಡಾ. ಈ ಗುಣವನ್ನು ಒಳಗೊಳಿಸಿಕೊಂಡೇ, ಈ ಜವಾಬ್ದಾರಿಯನ್ನು ಪಾಲಿಸುತ್ತಲೇ, ನಾವು ಸಾವನ್ನು ಕಲಿಯಬೇಕಿದೆ. ಇಲ್ಲವಾದರೆ ಈ ಮಿಡಿತಕ್ಕೆ, ಶೋಕಕ್ಕೆ ಯಾವ ಅರ್ಥವೂ ಇರುವುದಿಲ್ಲ ~ ಗಾಯತ್ರಿ ಬೆಳಗನ್ನು ಯಾರೂ ಸಾವಿನ ಉಲ್ಲೇಖದೊಡನೆ ಮಾಡಲು ಇಷ್ಟ ಪಡುವುದಿಲ್ಲ. ಏಕೆಂದರೆ ಬೆಳಗು ಒಂದು ಆರಂಭ; ಮತ್ತು ಸಾವು, ಒಂದು ಅಂತ್ಯ. ಇಲ್ಲಿ ‘ಒಂದು’ ಆರಂಭ, […]
ನಿಮ್ಮ SQ (spiritual quotient) ಯಾವ ಮಟ್ಟದಲ್ಲಿದೆ?
[…]
ವಿನಮ್ರ ಶಿಷ್ಯ ಉದ್ಧಾಲಕ ಆರುಣಿ : ಮಕ್ಕಳ ಕಿರು ನಾಟಕ
[…]
ಕನ್ನಡಿಯಂತೆ ಪ್ರತಿಬಿಂಬಿಸು, ಚೌಕಟ್ಟಿನೊಳಗಿನ ಚಿತ್ರವಾಗಿಸಬೇಡ : Morning Mantra
[…]
`ಇಡಿಯ ಜಗತ್ತು ನನ್ನ ವಿರುದ್ಧ ಕತ್ತಿ ಮಸೆಯುತ್ತಿದೆ….’ ಏನಿದರ ಅರ್ಥ?
[…]
ಸರಮಾ ದೇವಶುನೀ : ಋಷಿಗೆ ಹಸುಗಳನ್ನು ಹುಡುಕಿಕೊಟ್ಟ ಹೆಣ್ಣುನಾಯಿ
[…]
ಸಮಾಜ ಸುಧಾರಕ ಆಧ್ಯಾತ್ಮಿಕ ಪಥದರ್ಶಕ : ಶ್ರೀ ನಾರಾಯಣ ಗುರು
[…]
ವಿರಹ ಮತ್ತು ವೈರಾಗ್ಯ : ಸಾಧನೆಯ ಜೋಡಿ ಹಾದಿಗಳು
[…]
