[…]
ಬಾಶೋನ ಒಂದು ಸಾವಿನ ಪದ್ಯ
ಹೈಕು ಕವಿ ಬಾಶೋನ ಸಾವಿನ ಪದ್ಯ, ಕನ್ನಡಕ್ಕೆ : ಚಿದಂಬರ ನರೇಂದ್ರ
ಹಳಿಯ ಮೇಲೆ ಹಾದುಹೋಯ್ತು ಸಾವಿನ ರೈಲು : ಕೊರೊನಾ ಕಾಲದ ಕಥೆಗಳು #6
[…]
ಸಾವಿನ ಮನೆ ತಲುಪಿಸಿದ ಪಯಣ… : ಕೊರೊನಾ ಕಾಲದ ಕಥೆಗಳು #1
[…]
ಸಾವನ್ನು ಕಲಿಯುವುದು ಎಂದರೆ….
ನಮಗೆ ಸಾಯಲಿಕ್ಕೂ ಅಹಂತೃಪ್ತಿಯಾಗಬೇಕು! : ಅಧ್ಯಾತ್ಮ ಡೈರಿ
ಒಳಿತಿನೆಡೆಗೆ ಇರಲಿ ನಡಿಗೆ : ಬೃಹದಾರಣ್ಯಕ ಉಪನಿಷತ್
[…]
ಸಾವಿಗೆ ನಮ್ಮ ಸ್ಪಂದನೆ ಹೇಗಿರಬೇಕು?
[…]
ಮನುಷ್ಯರ ಸಾವು ನಿಕ್ಕಿಯಾಗಿದ್ದು ಹೇಗೆ? : ಝುಲು ಜನಪದ ಕಥೆ
[…]
ಸಾವನ್ನು ಕಲಿಯುವುದು ಎಂದರೆ…
ಅದು ದುರಂತ ಸಾವಿರಲಿ, ಸಹಜ ಸಾವು…. ಶೋಕದಲ್ಲಿ ಮಿಡಿಯುವುದು ಮಾನವ ಸಹಜ ಗುಣ. ಅದು ಮಾನವೀಯತೆಯ ಗುಣ. ಅದರ ಕಾರಣಗಳನ್ನು ಚರ್ಚಿಸುವುದು ಸಾಮಾಜಿಕ ಜವಾಬ್ದಾರಿ ಕೂಡಾ. ಈ ಗುಣವನ್ನು ಒಳಗೊಳಿಸಿಕೊಂಡೇ, ಈ ಜವಾಬ್ದಾರಿಯನ್ನು ಪಾಲಿಸುತ್ತಲೇ, ನಾವು ಸಾವನ್ನು ಕಲಿಯಬೇಕಿದೆ. ಇಲ್ಲವಾದರೆ ಈ ಮಿಡಿತಕ್ಕೆ, ಶೋಕಕ್ಕೆ ಯಾವ ಅರ್ಥವೂ ಇರುವುದಿಲ್ಲ ~ ಗಾಯತ್ರಿ ಬೆಳಗನ್ನು ಯಾರೂ ಸಾವಿನ ಉಲ್ಲೇಖದೊಡನೆ ಮಾಡಲು ಇಷ್ಟ ಪಡುವುದಿಲ್ಲ. ಏಕೆಂದರೆ ಬೆಳಗು ಒಂದು ಆರಂಭ; ಮತ್ತು ಸಾವು, ಒಂದು ಅಂತ್ಯ. ಇಲ್ಲಿ ‘ಒಂದು’ ಆರಂಭ, […]
