
ಬದುಕಿನ ಮೂರು ಆಯಾಮಗಳು : ಓಶೋ ವ್ಯಾಖ್ಯಾನ
ಬುದ್ಧ ಒಂದು ತುದಿಯಾದರೆ ಲಾವೋತ್ಸೇ ಇನ್ನೂಂದು ತುದಿ. ಅವನು ಪೂರ್ಣ ಬದುಕನ್ನ ಅನುಭವಿಸಿದವನು, ಬದುಕಿನ ಮೂರೂ ಆಯಾಮಗಳನ್ನು ಬದುಕಿದವನು… | ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ
Continue reading “ಬದುಕಿನ ಮೂರು ಆಯಾಮಗಳು : ಓಶೋ ವ್ಯಾಖ್ಯಾನ”ಬುದ್ಧ ಒಂದು ತುದಿಯಾದರೆ ಲಾವೋತ್ಸೇ ಇನ್ನೂಂದು ತುದಿ. ಅವನು ಪೂರ್ಣ ಬದುಕನ್ನ ಅನುಭವಿಸಿದವನು, ಬದುಕಿನ ಮೂರೂ ಆಯಾಮಗಳನ್ನು ಬದುಕಿದವನು… | ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ
Continue reading “ಬದುಕಿನ ಮೂರು ಆಯಾಮಗಳು : ಓಶೋ ವ್ಯಾಖ್ಯಾನ”ಜ್ಞಾನೋದಯಕ್ಕಾಗಿ ಬಹಳ ಹಂಬಲಿಸುತ್ತಿದ್ದ ಒಬ್ಬ ಮನುಷ್ಯನಿಗೆ ಒಂದು ರಾತ್ರಿ ಕನಸು ಬಿತ್ತು. ಕನಸಿನಲ್ಲಿ ಆತ ಜ್ಞಾನವನ್ನು ಹುಡುಕುತ್ತ ಕಾಡಿನಲ್ಲಿ ಓಡಾಡುತ್ತಿದ್ದ. ಮರುದಿನ ಮುಂಜಾನೆ ಆತ ಆ ಕಾಡನ್ನು ಹುಡುಕುತ್ತ ಹೊರಟ. ದಾರಿಯಲ್ಲಿ ವಿಶ್ರಾಂತಿಗಾಗಿ ಆತ ಒಂದು ಮರದ ಕೆಳಗೆ ಕುಳಿತುಕೊಂಡಾಗ ಹತ್ತಿರದಲ್ಲಿ ಅವನಿಗೆ ಬಂಡೆಯ ಕೆಳಗೆ ಒಂದು ನರಿ ಮಲಗಿರುವುದು ಕಾಣಿಸಿತು. ಆ ನರಿಗೆ ಕಾಲುಗಳಿರಲಿಲ್ಲ. ಕಾಲುಗಳಿಲ್ಲದ ನರಿ ಹೇಗೆ ಬದುಕಬಲ್ಲದು? ಆಹಾರ ಹೇಗೆ ಹುಡುಕಿಕೊಳ್ಳುತ್ತದೆ ಎಂದು ಆ ಮನುಷ್ಯ ವಿಚಾರ ಮಾಡುತ್ತಿರುವಾಗಲೇ ಒಂದು ಆಶ್ಚರ್ಯ ಗಮನಿಸಿದ. ಒಂದು ಭಾರೀ ಸಿಂಹ, ನರಿಯ ಹತ್ತಿರ ಬಂದು ಮಾಂಸದ ತುಣುಕುಗಳನ್ನು ಎಸೆದು ಹೋಯಿತು. … Continue reading ಕನಸಿನ ಅರ್ಥ ಬೇರೆಯೇ ಇತ್ತು! : ಝೆನ್ ಕಥೆ
ಝೆನ್ ಮಿಸ್ಟಿಟಿಕ್ ಸೊಸಾನ್’ನ ಬುಕ್ ಆಫ್ ನಥಿಂಗ್ ಕೃತಿಯ 5 ಹೊಳಹುಗಳು… । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
Continue reading “ಝೆನ್ ‘ತಿಳಿಗೊಳ : ಅರಳಿಮರ Posters”ಬುದ್ಧನನ್ನು ಕೊಲ್ಲುವುದೆಂದರೆ, ಬುದ್ಧನ ಕುರಿತಾದ ಭ್ರಮೆಗಳಿಂದ ಹೊರಬರುವುದು. ನೆನಪಿಡಬೇಕಾದದ್ದು ಏನೆಂದರೆ ಬುದ್ಧ, ನಿರ್ಗುಣ, ನಿರಾಕಾರ ಮತ್ತು ಯಾವುದನ್ನಾದರೂ ಕೊಲ್ಲಬಹುದಾದರೆ ಅದು ಬುದ್ಧ ಅಲ್ಲ… ~ Boo Ahm | ಕನ್ನಡಕ್ಕೆ: ಚಿದಂಬರ ನರೇಂದ್ರ
Continue reading “ಬುದ್ಧನನ್ನು ಕೊಲ್ಲುವುದು! : ಝೆನ್ ‘ತಿಳಿ’ಗೊಳ”ರಿಂಝೈನ ದನಿ ಮತ್ತು ಅಲ್ಲಿ ಕುಳಿತಿದ್ದ ಜನರ ಮೌನ ಆ ವ್ಯಕ್ತಿಯ ಮೇಲೆ ಮಿಂಚಿನಂತೆ ಪ್ರಭಾವ ಬೀರಿತು. ಆ ಕ್ಷಣದಲ್ಲಿ ಅವನಿಗೆ ರಿಂಝೈನ ಮಾತಿನೊಳಗಿನ ಅಂತಃಕರಣ ಸ್ಪಷ್ಟವಾಗಿ ಅರ್ಥವಾಯಿತು. ಎಷ್ಟು ನಿಜ ಇದು, ನಾನು ಬಾಗಿಲು ಶೂಗಳ ಮೇಲೆ ಕೋಪಿಸಿಕೊಳ್ಳಬಹುದಾದರೆ ಯಾಕೆ ಅವುಗಳನ್ನ ಪ್ರೀತಿಸುವುದು ಸಾಧ್ಯವಿಲ್ಲ? ಅವನು ಬಾಗಿಲ ಬಳಿ ಹೋಗಿ ತಲೆ ತಗ್ಗಿಸಿ ಕುಳಿತುಕೊಂಡ ~ ಓಶೋ | ಅನುವಾದ : ಚಿದಂಬರ ನರೇಂದ್ರ
Continue reading “ಝೆನ್ ಮಾಸ್ಟರ್ ರಿಂಝೈ ಕಲಿಸಿದ ಪಾಠ : ಓಶೋ ವ್ಯಾಖ್ಯಾನ”This is it. ಈ ಕ್ಷಣ… ಈ ಮೌನದ ಘಳಿಗೆ… ಯಾವ ಥಾಟ್ ಗಳಿಂದಲೂ ಭ್ರಷ್ಟವಾಗಿರದ ಈ ಒಂದು ಕ್ಷಣ, ನಮ್ಮನ್ನ ಅವರಿಸಿಕೊಂಡಿರುವ ಬೆರಗು… ಈ ಒಂದು ಮೌನ … ಸಾವಿನ ಎದುರು ಗರ್ಜಿಸಿದ ಚೈತನ್ಯ ; This is it! ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
Continue reading “ಮಾಸ್ಟರ್ ರಿಂಝೈನ ಝೆನ್ ಗರ್ಜನೆ : ಓಶೋ ವ್ಯಾಖ್ಯಾನ”ಬದುಕಿಗೆ ಯಾವ ಉದ್ದೇಶವೂ ಇಲ್ಲ , ಅದು ತಾನೇ ಒಂದು ಉದ್ದೇಶ. ಅದು ಯಾವುದೋ ಒಂದು ಉದ್ದೇಶದ ಸಾಧನೆಗಾಗಿರುವ ದಾರಿ ಅಲ್ಲ, ಬದುಕೇ ಒಂದು ಉದ್ದೇಶ… ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
Continue reading “ಚಹಾ ಅಂಗಡಿಯವಳ ಝೆನ್ ದೃಷ್ಟಾಂತ ಕಥೆ : ಓಶೋ ವ್ಯಾಖ್ಯಾನ”ಮೂಲ: D T Suzuki | ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
Continue reading “ಝೆನ್ ‘ತಿಳಿ’ಗೊಳ : ಅರಳಿಮರ Posters”ಮಾಸ್ಟರ್ ಪ್ರಯತ್ನ ಮಾಡುತ್ತಲೇ ಹೋದ, ಆದರೆ ಪ್ರಯತ್ನ ಮಾಡಿದಂತೆಲ್ಲ ಅವನು ಬೆವರಲು ಶುರು ಮಾಡಿದ. ಪಕ್ಕದಲ್ಲಿ ಕುಳಿತಿದ್ದ ಶಿಷ್ಯ ತನ್ನ ಕುತ್ತಿಗೆಯನ್ನ ನಕಾರಾತ್ಮಕವಾಗಿ ಅಲ್ಲಾಡಿಸುತ್ತ ಪೇಂಟಿಂಗ್ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತ ಮಾಡುತ್ತಿದ್ದ. ಶಿಷ್ಯನ ಮುಖದಲ್ಲಿನ ಅಸಮಾಧಾನ ನೋಡಿ ನೋಡಿ ಮಾಸ್ಟರ್ ನಿಂದ ಹೆಚ್ಚು ಹೆಚ್ಚು ತಪ್ಪುಗಳು ಆಗಲು ಶುರು ಆದವು… । ಓಶೋ ರಜನೀಶ್ ಹೇಳಿದ ಕಥೆ; ಕನ್ನಡಕ್ಕೆ: ಚಿದಂಬರ ನರೇಂದ್ರ
Continue reading “ಝೆನ್ ಮಾಸ್ಟರ್ ನ ಪೇಂಟಿಂಗ್ : ಓಶೋ ಹೇಳಿದ ದೃಷ್ಟಾಂತ ಕಥೆ”ಹೌದು ಯಾವುದೂ ಅಸಾಮಾನ್ಯ, ಅಲೌಕಿಕವಲ್ಲ, ಎಲ್ಲವೂ ಸಾಮಾನ್ಯ. ಆದರೆ ಅಹಂಗೆ ಇದು ಒಪ್ಪಿತವಲ್ಲ. “ ಜ್ಞಾನೋದಯ ಅತೀ ಸಾಮಾನ್ಯ, ಜ್ಞಾನೋದಯದ ನಂತರ ನಿಮಗೆ ಒಂದು ಕಪ್ ಚಹಾ ಕುಡಿಯಬೇಕು ಅನಿಸುತ್ತದೆ “ ಎಂದು ನಾನು ನಿಮಗೆ ಹೇಳಿದರೆ, ನೀವು ನಿರಾಶರಾಗುತ್ತೀರಿ, ಕೇವಲ ಇಂಥ ಒಂದು ಅನುಭವಕ್ಕಾಗಿ ಯಾಕಿಷ್ಟು ಸಾಧನೆ ಮಾಡಬೇಕು ಎಂದು ಪ್ರಶ್ನೆ ಮಾಡುತ್ತೀರಿ! ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ
Continue reading “ಜ್ಞಾನೋದಯ ಅತೀ ಸಾಮಾನ್ಯ : ಓಶೋ ವ್ಯಾಖ್ಯಾನ”