ಗುರುವಿನ ಹತ್ತಿರ ಹೋಗುವುದೆಂದರೆ ಸಾವಿನ ಹತ್ತಿರ ಹೋದಂತೆ. ಸಾಯದೇ ಹೊಸ ಹುಟ್ಟು ಸಾಧ್ಯವಿಲ್ಲ. ಕನಸುಗಳು ನಾಶವಾದಾಗ, ಸತ್ಯ ಹಾಜರಾಗುತ್ತದೆ.~ ಸೊಸಾನ್; ಓಶೋ ವ್ಯಾಖ್ಯಾನ | ಭಾವಾನುವಾದ: ಚಿದಂಬರ ನರೇಂದ್ರ
ಧ್ಯಾನ ಎಂದರೇನು? : ಓಶೋ ವಿವರಣೆ
“ಧ್ಯಾನ ಒಂದು ತಂತ್ರ ಮಾತ್ರ” : Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 6.5
ಶ್ರದ್ಧೆ ಫಲ ಕೊಡತ್ತೆ, ಆದರೆ ಯಾರಿಗೆ? : ಓಶೋ ಹೇಳಿದ ಕಥೆ
“ಅಂಟಿಕೊಳ್ಳುವುದೆಂದರೆ ದಾರಿ ತಪ್ಪುವುದು” : Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 6.4
ನಾವು ಪ್ರತಿಯೊಬ್ಬರೂ ಗುಪ್ತವಾಗಿ ಪ್ರೇಮಿಸುವುದು ಯಾರನ್ನು ಗೊತ್ತೇ!?
ಪ್ರೇಮಿ ಅಂದುಕೊಂಡವರ ಜೊತೆ, ಅವರಿಗೆ ಬೇಕಾದಂತೆ ಹೊಂದಾಣಿಕೆ ಮಾಡಿಕೊಳ್ಳಲು ಆರಂಭಿಸಿದ ಕ್ಷಣದಲ್ಲೇ ನಮ್ಮ ವ್ಯಕ್ತಿತ್ವ, ನಮ್ಮ ಅಂತರಂಗ ದುರ್ಬಲವಾಗುತ್ತಾ, ನಮ್ಮೊಳಗು ಮುರಿದುಬೀಳತೊಡಗುತ್ತದೆ ~ ಓಶೋ ರಜನೀಶ್ | ಭಾವಾನುವಾದ : ಚೇತನಾ ತೀರ್ಥಹಳ್ಳಿ
ನಿಮ್ಮ ಸಮಸ್ಯೆ ನೀವೇ ಆಗಿದ್ದೀರಿ : ಓಶೋ ಪ್ರಶ್ನೋತ್ತರ
ಮೊದಲು ನಿಮ್ಮನ್ನು ನೀವು ಪ್ರೀತಿಸಿಕೊಳ್ಳಿ : ಓಶೋ, ‘ದ ಬುಕ್ ಆಫ್ ಮ್ಯಾನ್’
ನಮ್ಮ ಬಳಿ ಅಗತ್ಯಕ್ಕಿಂತ ಜಾಸ್ತಿ ವಸ್ತು ಇದ್ದಾಗ ನಾವು ಅದನ್ನು ಬೇರೆಯವರಿಗೆ ಕೊಟ್ಟೇಕೊಡುತ್ತೇವೆ. ಇದು ಮನುಷ್ಯ ಗುಣ. ಹೀಗೆ ನಮ್ಮ ಬಳಿ ಪ್ರೀತಿ ಜಾಸ್ತಿಯಾದಾಗ ನಾವಾಗೆ ಬೇರೆಯವರಿಗೆ ಕೊಡುತ್ತೇವೆ. ನಾವು ಎಂದಿಗೂ ಪ್ರೀತಿಯನ್ನು ಕೊಡುವರಾಗಿರಬೇಕೇ ಹೊರತು ಪ್ರೀತಿಯನ್ನು ಬೇಡುವ ಭಿಕ್ಷುಕರಾಗಬಾರದು” ಅನ್ನುತ್ತಾರೆ ಓಶೋ ರಜನೀಶ್
ಕುಣಿದು ಕರೆದರೆ ಬಾರದಿರುವನೇ ಭಗವಂತ!?
ಭಗವಂತ ಬಯಲಿನಲ್ಲಿರುತ್ತಾನೆ. ಸ್ವಾತಂತ್ರ್ಯದಲ್ಲಿರುತ್ತಾನೆ. ನಗುವಿನಲ್ಲಿ, ಸಂಭ್ರಮದಲ್ಲಿ, ಪ್ರೇಮದಲ್ಲಿ ನೆಲೆಗೊಂಡಿರುತ್ತಾನೆ. ಇಂಥಾ ಅವ್ಯಕ್ತ ಭಗವಂತನ ಇರುವಿಕೆಯ ಅನುಭೂತಿ ಪಡೆಯುವ ಬಗೆಗಳಲ್ಲಿ ನರ್ತನವೂ ಒಂದು ~ ಆನಂದಪೂರ್ಣ ಕೌನ್ ಕಹ್ತೇ ಹೈ ಭಗವಾನ್ ಆತೇ ನಹೀ | ತುಮ್ ಮೀರಾ ಕೆ ಜೈಸೆ ಬುಲಾತೇ ನಹೀ || ಎಂದು ಶುರುವಾಗುವ ಭಜನೆಯೊಂದು – ಕೌನ್ ಕಹ್ತೇ ಹೈ ಭಗವಾನ್ ನಾಚ್ತೇ ನಹೀ | ಗೋಪಿಯೋಂ ಕಿ ತರಹ್ ತುಮ್ ನಚಾತೇ ನಹೀ || ಎಂಬ ಸಾಲುಗಳೊಂದಿಗೆ ಮುಕ್ತಾಯವಾಗುತ್ತದೆ. `ಮೀರಾಳ ತರಹ […]
“ಮೂಲಕ್ಕೆ ಮರಳುವುದೆಂದರೆ….” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 4.1
ಮನಸ್ಸು ಇರುವುದೇ ಭಾಗಗಳಾಗಿ. ಅವು ಒಂದಾಗುವುದು ಸಾಧ್ಯವೇ ಇಲ್ಲ. ಮನಸ್ಸಿನ ಸ್ವಭಾವ ತಿಳಿದುಕೊಳ್ಳಿ, ಆಗ ಸೊಸಾನ್ ನ ಸೂತ್ರಗಳು ಸ್ಪಷ್ಟವಾಗಿ ಅರ್ಥವಾಗುತ್ತವೆ | ಓಶೋ ರಜನೀಶ್ ; ಕನ್ನಡಕ್ಕೆ : ಚಿದಂಬರ ನರೇಂದ್ರ Return to the root (ಭಾಗ 4.1) ಮೂಲಕ್ಕೆ ಮರಳುವುದೆಂದರೆ, ಅರ್ಥಕ್ಕೆ ಲಗ್ಗೆ ಹಾಕಿದಂತೆ ಆದರೆ ರೂಪವನ್ನು ಬಯಸುವುದೆಂದರೆ, ಮೂಲದ ವಿಳಾಸ ಮರೆತಂತೆ | ಸೊಸಾನ್ **** ಪ್ರಜ್ಞೆಯ ಸ್ವಭಾವ ಕನ್ನಡಿಯಂತೆ ಆಯ್ಕೆಗಳಿಲ್ಲ, ಆದ್ಯತೆಗಳಿಲ್ಲ, ಆದರ್ಶಗಳಿಲ್ಲ. ಒಳ್ಳೆಯದು-ಕೆಟ್ಟದ್ದು, ಸುಂದರ-ಕುರೂಪ ಎನ್ನುವ ಭೇದಭಾವಗಳಿಲ್ಲ. ಸುಮ್ಮನೇ ಪ್ರತಿಫಲಿಸುತ್ತದೆ. ಪ್ರಜ್ಞೆಯ ಮೂಲ ಸ್ವಭಾವ […]