ಬಿಡುಗಡೆಯ ಮಾತಿಗೆ ಮೊದಲು ಬಂಧನದ ಮೂಲ ಅರಿಯಿರಿ : ಸ್ವಾಮಿ ರಾಮತೀರ್ಥ ವಿಚಾರ ಧಾರೆ

ಈ ಭವ್ಯವೂ ಸಮೃದ್ಧವೂ ಆದ ಇಡೀ ವಿಶ್ವವೆಂಬ ಮಹಾರಣ್ಯದಲ್ಲಿ ಇಕ್ಕಟ್ಟಾದ ಕಂಠವುಳ್ಳ ಒಂದು ಹೂಜಿ ಇದೆ. ನಿಮ್ಮ ಪುಟ್ಟ ಮೆದುಳೇ ಆ ಸಂಕುಚಿತ ಕಂಠದ ಹೂಜಿ. ಇವು ನಮಗೆ ಇಷ್ಟವಾದವು, ಇವು ನಮ್ಮಮೆಚ್ಚಿನವು ಎಂದು ನೀವು ಅಕಾರಣವಾಗಿ ಕಲ್ಪಿಸಿಕೊಂಡ ಕೆಲವು ವಿಷಯಗಳೇ ನಿಮ್ಮ ಮೆದುಳೆಂಬ ಹೂಜಿಯಲ್ಲಿ ನೀವು ಹಾಕಿಟ್ಟುಕೊಂಡಿರುವ ತಿನಿಸುಗಳು. ನಿಮ್ಮ ಮನಸ್ಸೆಂಬ ಮಂಗ ಇವು ನನಗೆ ಬೇಕು, ಇವು ನನ್ನವು ಎಂದು ನಿಮ್ಮ ಮೆದುಳಿನಲ್ಲಿ ನೀವೇ ಇಟ್ಟುಕೊಂಡಿರುವ ಮೆಚ್ಚಿನ ತಿಂಡಿಗಳನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತದೆ.

ಜ್ಞಾನೋದಯ, ನಿರ್ವಾಣ ದಂಥ ಒಂದು ಸ್ಥಿತಿ ಇದೆಯಾ? : ಯೂಜಿ ಜೊತೆ ಮಾತುಕತೆ

ಸಹಜ ಸ್ಥಿತಿ, ನಿಮ್ಮ ಅಸ್ತಿತ್ವದ ಭೌತಿಕ ಸ್ಥಿತಿ ಮಾತ್ರ. ಅದು ಹಂತ ಹಂತವಾಗಿ ರೂಪಾಂತರ ಹೊಂದುವ ಮನೋವೈಜ್ಞಾನಿಕ ಪ್ರಕ್ರಿಯೆಯೂ ಅಲ್ಲ | ಯು.ಜಿ.ಕೃಷ್ಣಮೂರ್ತಿ

‘ವಿಕೃತ ಸುಖ’ : ಜಿಡ್ಡು ಕಂಡ ಹಾಗೆ

ಕೆಲವು ಜನರಿಗೆ ಬೇರೆಯವರು ಸಂಕಟದಿಂದ ನರಳುವುದನ್ನ ನೋಡುವುದರಲ್ಲಿ ಒಂದು ಬಗೆಯ ವಿಶೇಷ ತೃಪ್ತಿ. ಈಗ ನಿಮ್ಮೊಳಗನ್ನ ಒಮ್ಮೆ ಸೂಕ್ಷ್ಮವಾಗಿ ಗಮನಿಸಿ ಈ ತರಹದ ಭಾವನೆ ನಿಮ್ಮೊಳಗೂ ಯಾವುದೋ ಒಂದು ರೂಪದಲ್ಲಿ ಮನೆ ಮಾಡಿಕೊಂಡಿದೆಯೇ ? ಗಮನಿಸಿ.