ಅಧ್ಯಾತ್ಮಿಕ ಸಾಧನೆಗಾಗಿ ಜಗತ್ತಿನೊಡನೆ ನಾವು ಒಪ್ಪಂದಕ್ಕೆ ಸಹಿ ಹಾಕುತ್ತಿದ್ದಂತೆಯೇ, ಪರ್ವತಗಳೂ, ಕಣಿವೆಗಳು, ಝರಿ, ನದಿ, ಸಮುದ್ರಗಳೂ ಮತ್ತು ಸಮಸ್ತ ಪ್ರಕೃತಿ ನಮ್ಮ ಸಂಕಲ್ಪದ ದನಿಯನ್ನು ಪ್ರತಿಧ್ವನಿಸಲು ಶುರು ಮಾಡುತ್ತವೆ ~ ಡೆಂಗ್ ಮಿಂಗ್-ದಾವೋ | ಅನುವಾದ : ಚಿದಂಬರ ನರೇಂದ್ರ ಇದು ಆರಂಭದ ಘಳಿಗೆ, ಎಲ್ಲ ಶುಭ ಶಕುನಗಳು ನಮ್ಮನ್ನು ಸ್ವಾಗತಿಸಲು ಸಿದ್ಧವಾಗಿವೆ. ~ ಆರಂಭದಲ್ಲಿ ಎಲ್ಲವೂ ಆಶಾದಾಯಕ. ಒಂದು ಹೊಸ ಶುರುವಾತಿಗೆ ನಾವು ಸರ್ವ ಸನ್ನದ್ಧರಾಗಿರಾಗುತ್ತಿದ್ದೇವೆ. ಅದ್ಭುತ ಪ್ರಯಾಣಕ್ಕೆ ನಾವು ಸಿದ್ಧರಾಗುತ್ತಿರುವ ಈ ಮೊದಲ ಘಳಿಗೆಯಲ್ಲಿಯೇ ಕೈ […]
ಕುಂಡಲಿನಿ ಜಾಗೃತಿಯ ಲಕ್ಪಣಗಳು… – ಓಶೋ
ಕುಂಡಲಿನಿ ಮತ್ತು ಚಕ್ರಗಳು… : ಓಶೋ ವಿವರಣೆ
ಬುದ್ಧ ಬೋಧಿಸಿದ ಪಂಚ ಧ್ಯಾನಗಳು
ಹುಣ್ಣಿಮೆ ಧ್ಯಾನದ ಕುರಿತು ಓಶೋ
ಚಾಮ್: ಟಿಬೆಟ್ಟಿನ ನರ್ತನ ಧ್ಯಾನ
ನರ್ತನವು ಕೂಡಾ ಧ್ಯಾನ – ತಂತ್ರದ ಭಾಗವಾಗಿದೆ. ಬೌದ್ಧ ಧರ್ಮೀಯರು ಆಚರಿಸುವ ನರ್ತನ ಧ್ಯಾನ ತಂತ್ರ ‘ಚಾಮ್’ ಬಗ್ಗೆ ಕಿರಿ ಮಾಹಿತಿ ಇಲ್ಲಿದೆ…. ನಮ್ಮ ತಟ್ಟೀರಾಯನನ್ನು ಮೀರಿಸುವಂಥ ಮುಖವಾಡಗಳು. ತಣ್ಣಗೆ ಸಾಗುತ್ತಲೇ ಭೀಕರ ಎನ್ನಿಸುವ ಆಂಗಿಕ ಚಲನೆ. ಹಿಮ್ಮೇಳದಲ್ಲಿ ಪುನರಾವರ್ತಿತ ಮಂತ್ರದ ಗುಂಗು. ಬೆಳ್ಳನೆ ಹಿಮ ರಾಶಿಯ ಹಿನ್ನೆಲೆಯಲ್ಲಿ ಗಾಢ ಬಣ್ಣಗಳ ದಟ್ಟಣೆ. ಈ ಎಲ್ಲವನ್ನು ಒಳಗೊಂಡಿರುತ್ತದೆ `ಚಾಮ್’ ನೃತ್ಯ. ವಾಸ್ತವದಲ್ಲಿ ಚಾಮ್ ಅಂದರೇನೇ ನೃತ್ಯ, ಟಿಬೆಟನ್ ಭಾಷೆಯಲ್ಲಿ. ಇದು ಬೌದ್ಧ ಆಚರಣೆಗಳಲ್ಲಿ ಮಹತ್ವದ ಪಾತ್ರ ಹೊಂದಿರುವಂಥದ್ದು. […]
‘ಅಮನ ಧ್ಯಾನ’ ಮಾಡುವುದು ಹೇಗೆ? : ಇಲ್ಲಿದೆ ಸರಳ ವಿಧಾನ
ಧ್ಯಾನ ಮಾಡುವುದು ಕಷ್ಟವೇ? : 5 ಪ್ರಶ್ನೋತ್ತರಗಳು
ನಿರ್ವಿಕಲ್ಪ ಸಮಾಧಿ ಸ್ಥಿತಿ ಎಂದರೇನು?
ಮನೋನಿಯಂತ್ರಣವಿದ್ದರೆ ಮಾತ್ರ ಕಾರ್ಯಸಿದ್ಧಿ : ಸುಭಾಷಿತ
ಮನಸೋ ನಿಗ್ರಹಾಯತ್ತಮಭಯಂ ಸರ್ವಯೋಗಿನಾಮ್ | ದುಃಖಕ್ಷಯಃ ಪ್ರಬೋಧಶ್ಚಾಪ್ಯಕ್ಷಯಾ ಶಾಂತಿರೇವ ಚ || ಮಾಂಡೂಕ್ಯಕಾರಿಕಾ || “ಎಲ್ಲ ಯೋಗಿಗಳ ಲಕ್ಷಣವಾದ ಅಭಯವು ಅವರ ಮೋನಿಗ್ರಹದ ಫಲ. ಎಲ್ಲ ಶೋಕದ ನಾಶಕ್ಕೂ ಆತ್ಮಜ್ಞಾನಪ್ರಾಪ್ತಿಗೂ ಶಾಶ್ವತಶಾಂತಿಗೂ ಕಾರಣವಾಗಬಲ್ಲ ಏಕೈಕ ಸಾಧನವೆಂದರೆ ಮನಸ್ಸಿನ ನಿಗ್ರಹವೇ” ಎನ್ನುತ್ತದೆ ಮಾಂಡೂಕ್ಯಕಾರಿಕಾದ ಒಂದು ಸುಭಾಷಿತ. ನಾವು ಬಹುತೇಕರು ಮನಸ್ಸಿನ ಗುಲಾಮರಾಗಿದ್ದೇವೆ. ಈ ಮನಸ್ಸಾದರೂ ಹುಚ್ಚುಕುದುರೆಯಂತೆ ಕಡಿವಾಣವಿಲ್ಲದೆ ನಾಗಾಲೋಟ ನಡೆಸಿರುತ್ತದೆ. ಅದರ ವೇಗಕ್ಕೆ, ಅದು ಚಲಿಸುವ ದಿಕ್ಕುಗಳಿಗೆ ನಮ್ಮನ್ನು ನಾವು ಹೊಂದಿಸಿಕೊಳ್ಳಲಾಗದೆ ಹೈರಾಣಾಗಿಬಿಡುತ್ತೇವೆ. ನಾವು ಗೊಂದಲಕ್ಕೆ ಒಳಗಾಗುವುದು, ತಪ್ಪು […]